ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಧಿಕಾರಿಯಾದ ಐ.ಪಿ.ಎಸ್ ಅಲೋಕ್ ಕುಮಾರ್ ಅವರು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿ ಪರಿಶೀಲನೆ ನಡೆಸಿದರು. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿ ಈಗ ಸಾವಿನ ಹೆದ್ದಾರಿಯಂತೆ ಬದಲಾಗಿದ್ದು ಇದುವರೆಗೆ 590 ಕ್ಕೂ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಹೆಚ್ಚು ಅಪಘಾತಗಳಾದ ಹಿನ್ನೆಲೆಯಲ್ಲಿ ಐ.ಪಿ.ಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಹೆದ್ದಾರಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
उदगीर मे आयएएस कोच समीर सीद्दीकी उर्दू अदबी साहित्य सम्मेलन मे संबोधित किया
Live उदगीर मे आयएएस कोच समीर सीद्दीकी उर्दू अदबी साहित्य सम्मेलन मे संबोधित किया
Jammu Kashmir से AFSPA हटाने और सिविलियन इलाकों से सेना की वापसी, Amit Shah ने बताया अगला प्लान
Jammu Kashmir से AFSPA हटाने और सिविलियन इलाकों से सेना की वापसी, Amit Shah ने बताया अगला प्लान
स्वर्णप्राशन महाभियान से सैंकड़ों बच्चों का हो रहा है सर्वांगीण विकास
स्वर्णप्राशन महाभियान से सैंकड़ों बच्चों का हो रहा है सर्वांगीण विकासबून्दी। पुष्यनक्षत्र के अवसर...
इंटरनेट यूजर्स को भा रही AI Girlfriend, Facebook- Instagram पर दिख रहे डिजिटल लव वाले ये Ads
नई और एडवांस टेक्नोलॉजी के इस दौर में डिजिटल लव (Digital Love) का कॉन्सेप्ट भी सामने आ चुका है।...