ಜಯನಗರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜೂನ್ 8, ಗುರುವಾರದ ಪ್ರಯುಕ್ತ ಬೆಳಿಗ್ಗೆ ಕನಕಾಭಿಷೇಕ, ಅನ್ನದಾನ ಸೇವೆ, ಸಂಜೆ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಕಾವ್ಯ ದಿಲೀಪ್ ಅವರ ನೇತೃತ್ವದಲ್ಲಿ ರಚನಾ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿ ಗಳಿಂದ "ಭರತನಾಟ್ಯ" ಪ್ರದರ್ಶನ ಜರುಗಿತು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
અમરેલી રૂરલ પો.સ્ટે . વિસ્તારમાં રાંઢીયા ગામે જુની બાગ તરીકે ઓળખાતી જગ્યાએ જાહેરમાં જુગાર રમતા પાચ ઇસમોને રોકડા રૂ .૧૦,૨૫૦ / -ના મુદ્દામાલ સાથે પકડી પાડતી અમરેલી રૂરલ પોલીસ સ્ટેશનની ટીમ
અમરેલી રૂરલ પો.સ્ટે . વિસ્તારમાં રાંઢીયા ગામે જુની બાગ તરીકે ઓળખાતી જગ્યાએ જાહેરમાં જુગાર રમતા...
છબીલા હનુમાન મંદિર, સમૌ અશ્વિન પાઠકના સંગીતમય સુંદરકાંડનુ આયોજન
છબીલા હનુમાન મંદિર, સમૌ અશ્વિન પાઠકના સંગીતમય સુંદરકાંડનુ આયોજન તા. ૨૦-૯ -૨૦૨૨ રાત્રે ૮ વાગે
मांझा रहित मकर संक्रांति जागरूकता रैली सुरक्षित पक्षी सुरक्षित हम
कोटा! हर वर्ष चाइनीस मांझे के कारण कई पक्षी घायल हो जाते हैं और कई मौत के शिकार हो जाते हैं। हर...
MCD Result 2022: दिल्ली की जनता के सिर चढ़कर बोला 'आप' का जादू, CM केजरीवाल बोले- I LOVE YOU TOO
आपको बता दें कि एमसीडी के 250 वार्डों के लिए 4 दिसंबर को मतदान हुआ है. नगर निकाय चुनाव को लेकर...
तिवा वीर राजा जोंगालबलहु प्रतिमुर्ती विमोचन कल
तिवा संस्कृतिक गोष्टी और बरकला आंचलिक छात्र संघ के संयुक्त तत्वावधान में आगामी 24नवंबर को तिवा...