ಜಯನಗರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜೂನ್ 8, ಗುರುವಾರದ ಪ್ರಯುಕ್ತ ಬೆಳಿಗ್ಗೆ ಕನಕಾಭಿಷೇಕ, ಅನ್ನದಾನ ಸೇವೆ, ಸಂಜೆ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಕಾವ್ಯ ದಿಲೀಪ್ ಅವರ ನೇತೃತ್ವದಲ್ಲಿ ರಚನಾ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿ ಗಳಿಂದ "ಭರತನಾಟ್ಯ" ಪ್ರದರ್ಶನ ಜರುಗಿತು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
KTM Duke 390 | इनमें से कौन-सी Bike प्रीमियम सेगमेंट में है बेहतर? Himalayan | 400CC Bikes| Aprilia
KTM Duke 390 | इनमें से कौन-सी Bike प्रीमियम सेगमेंट में है बेहतर? Himalayan | 400CC Bikes| Aprilia
Uttarkashi Tunnel Collapse: सुरंग में कैसे हो रही ड्रिल? केंद्रीय मंत्री V K Singh से जानें तैयारी
Uttarkashi Tunnel Collapse: सुरंग में कैसे हो रही ड्रिल? केंद्रीय मंत्री V K Singh से जानें तैयारी
મીઠાપુર ગામે ટાટા કંપનીના ગેટ સામે આવેલ ચમત્કારી હનુમાન મંદિરે ધ્વજારોહણ
મીઠાપુર ગામે ટાટા કંપનીના ગેટ સામે આવેલ ચમત્કારી હનુમાન મંદિરે ધ્વજારોહણ
मणिपुर में Starlink जैसा डिवाइस बरामद, एलन मस्क ने दावों को लेकर क्या कहा? यहां जानें
मणिपुर पुलिस ने केराव खुनौ इलाके में छापा मारकर एक इंटरनेट सैटेलाइट एंटीना एक इंटरनेट सैटेलाइट...