ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ 'ಅರಿಶಿನ ಗುಂಡಿ' ಫಾಲ್ಸ್ ಗೆ 23 ವರ್ಷದ ಯುವಕನೊಬ್ಬ ಕಾಲು ಜಾರಿ ಬಿದ್ದಿದ್ದಾನೆ. ಕೊಚ್ಚಿಹೋದ ಯುವಕನಿಗಾಗಿ ಅಗ್ನಿಶಾಮಕ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.