ಮೈಸೂರು : ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಭಾಗವಹಿಸಿದ್ದರು. ಈ ವೇಳೆ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜವಂಶಸ್ಥೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್, ಮಾಜಿ ಸಚಿವರಾದ ಶ್ರೀ ಎಚ್.ಎಂ ರೇವಣ್ಣ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
হিন্দু যুৱক বুলি ভূৱা পৰিচয়েৰে এগৰাকী হিন্দু যুৱতীৰ সৈতে প্ৰেমৰ সম্পৰ্ক ৰখা মুছলিম যুৱকক মৰাণত গ্ৰেপ্তাৰ
ডিব্ৰুগড়ৰ কোঁৱৰ গাঁৱৰ এটি সন্তানৰ পিতৃ জাহিৰ হুছেইনে নিজকে আছিক মুণ্ডা বুলি পৰিচয় দি টিংখাঙৰ...
जायकवाडी धरणातून वेगाने डाव्या कालव्यात पाणी सोडा
आमदार डॉ.राहुल पाटील यांची जलसंपदा मंत्र्याकडे मागणी
परभणी/प्रतिनिधी:- जिल्ह्यामध्ये पावसाने ओढ दिल्याने पिके सुकू लागली आहे. त्यामुळे जायकवाडी...
ટેન્કરમાં છુપાવી સાયલા લઇ જવાતો 1930 બોટલ દારૂ, 3571 બિયરના ટીન ઝડપાયા
એલસીબી ટીમ રાજકોટ અમદાવાદ હાઇવે પર પેટ્રોલિંગમાં હોવા દરમિયાન વિદેશી દારૂ અંગે બાતમી મળી હતી. આથી...
साइबर ठगी करने के लिए विदेश से आ रहे कॉल, खुद की सेफ्टी के लिए जरूरी टिप्स
साइबर अपराधी अपनी असली पहचान छिपाने के लिए कॉलिंग लाइन आइडेंटिटी (सीएलआई) का इस्तेमाल कर रहे हैं।...