ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ SJCIT ಕಾಲೇಜಿನ ಆವರಣದಲ್ಲಿರುವ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು, ವಿವಿಧ ಮಠಗಳ ಸ್ವಾಮೀಜಿಗಳವರು, ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು ಪಾಲ್ಗೊಂಡು ಶ್ರೀ ಗುರುಗಳ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
સુરત શહેરના વડનગર ખાતે એકસપ્રેસ ટ્રેનનો સુરત ખાતેથી પ્રારંભ આવ્યો હતો.
સુરત શહેરના વડનગર ખાતે એકસપ્રેસ ટ્રેનનો સુરત ખાતેથી પ્રારંભ આવ્યો હતો.
ઉત્તર ગુજરાત પરિવાર વલસાડ...
Gujarat Assembly Election 2022 : ગોંડલ બેઠક પર ગીતાબા જાડેજા રિપીટ કરાયાનો દાવો
Gujarat Assembly Election 2022 : ગોંડલ બેઠક પર ગીતાબા જાડેજા રિપીટ કરાયાનો દાવો
ওদালগুৰি টংলাৰ ৰেল ষ্টেচনত নিশা উত্তপ্ত পৰিস্থিতি।
দুই পক্ষৰ মাজত পচন্দ মাৰপিত ৫ জন লোক আহত ইয়াৰ ভিতৰত এজনৰ অৱস্থা সংকট জনক। উন্নত চিকিৎসাৰ বাবে...
ડીસા ત્રણ હનુમાન મંદિર ખાતે ક્ષત્રિય જાગીરદાર સમાજના પ્રમુખના અધ્યક્ષસ્થાને બેઠક યોજાઈ
ડીસા ત્રણ હનુમાન મંદિર ખાતે ક્ષત્રિય જાગીરદાર સમાજના પ્રમુખના અધ્યક્ષસ્થાને બેઠક યોજાઈ