ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ SJCIT ಕಾಲೇಜಿನ ಆವರಣದಲ್ಲಿರುವ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು, ವಿವಿಧ ಮಠಗಳ ಸ್ವಾಮೀಜಿಗಳವರು, ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು ಪಾಲ್ಗೊಂಡು ಶ್ರೀ ಗುರುಗಳ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
વલસાડ જિલ્લાના કપરાડા તાલુકામાં વિદ્યાર્થીઓનો સરકારી બસનો વિડિઓ વાઇરલ
વલસાડ જિલ્લાના કપરાડા તાલુકામાં વિદ્યાર્થીઓનો સરકારી બસનો વિડિઓ વાઇરલ
રાધનપુર એક વ્યક્તિ ઉપર ચાર ઈસમોએ કર્યો હુમલો | SatyaNirbhay News Channel
રાધનપુર એક વ્યક્તિ ઉપર ચાર ઈસમોએ કર્યો હુમલો | SatyaNirbhay News Channel
भारतीय जनता युवा मोर्चाच्या वतीने भव्य तिरंगा रॅली उस्मानाबाद
भारतीय जनता युवा मोर्चाच्या वतीने भव्य तिरंगा रॅली उस्मानाबाद
Buldhana Accident : बुलढाणा बस हादसे में 26 लोगों की मौत, हिरासत में लिए गए ड्राइवर और कंडक्टर
Maharashtra Buldana Road Accident : महाराष्ट्र के बुलढ़ाणा जिले में शुक्रवार देर रात भीषण सड़क...
India has become a capable and powerful country - Uttarakhand CM pushkar Singh Dhami
Uttarakhand CM pushkar Singh Dhami says "In this nine years, one thing has come before us....