ದೇಶದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಪ್ರಭಾವಿ ಮುಖಂಡ ಸಿದ್ದೇಶ್ ಯಾದವ್ (49) ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟದ್ದಾರೆ. ಜಿಲ್ಲಾ ಪ್ರಭಾರಿಗಳ ಸಭೆ ಮುಗಿಸಿ ಹೊರ ಬಂದಾಗ ಹಠಾತ್ತನೆ ಸಿದ್ದೇಶ್ ಅವರಿಗೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿದ್ದೇಶ್ ಯಾದವ್ ಅವರು ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
OMRON Launches Bengaluru Automation Center to Advance India's Smart Manufacturing Future.
Bengaluru, October 8, 2025: OMRON, global leader in industrial automation, announced the
...
पालकमंत्री संजय राठोड आज 14 ऑक्टोबर 2022 ला वाशिम जिल्हा दौऱ्यावर
लोणार दिनांक 14 ऑक्टोंबर 2022
पालकमंत्री संजय राठोड
आज 14 ऑक्टोबर 2022 ला ,
श्री क्षेत्र...
ಬೆಂಗಳೂರಿನ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಪ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ "ಸಿಂಪೋನಿ ಆಪ್ ಕಲರ್ಸ್" ಚಿತ್ರಕಲಾ ಪ್ರದರ್ಶನ ಆರಂಭವಾಗಿದ್ದು, ಮಾರ್ಚ್ 5ರವರೆಗೆ ನಡೆಯಲಿದೆ.
ಬೆಂಗಳೂರು ಮಾರ್ಚ್ 3, 2025
ಎಮರ್ಜಿಗ್ ಆರ್ಟ್ಸ್ ಗ್ರೂಪ್ ನಿಂದ "ಸಿಂಪೋನಿ ಆಪ್ ಕಲರ್ಸ್" ಚಿತ್ರಕಲಾ ಪ್ರದರ್ಶನ...
ರಾಜ್ಯ ಸರ್ಕಾರ ಹಸುಗಳ ಕರುಳಿನ ರಕ್ತಸ್ರಾವ (HBS) ರೋಗದ ಚಿಕಿತ್ಸೆಗೆ ಬಜೆಟ್ ನಲ್ಲಿ ₹500 ಕೋಟಿ ಮೀಸಲಿಡಬೇಕೆಂದು ಒತ್ತಾಯಿಸಿದರು.
ಬೆಂಗಳೂರು, ಫೆಬ್ರವರಿ 8, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿ.ಎ.ಪಿ.ಎಸ್ (VAPS) ಅಕ್ಷಯ ಫೌಂಡೇಶನ್...