ದೇಶದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಪ್ರಭಾವಿ ಮುಖಂಡ ಸಿದ್ದೇಶ್ ಯಾದವ್ (49) ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟದ್ದಾರೆ. ಜಿಲ್ಲಾ ಪ್ರಭಾರಿಗಳ ಸಭೆ ಮುಗಿಸಿ ಹೊರ ಬಂದಾಗ ಹಠಾತ್ತನೆ ಸಿದ್ದೇಶ್ ಅವರಿಗೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿದ್ದೇಶ್ ಯಾದವ್ ಅವರು ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ಸಿಡಿಲಾಘಾತವೇ ದೊಡ್ಡ ವಿಪತ್ತು: 2011ರಿಂದ 2021ರವರೆಗೆ 812 ಮಂದಿ ಮೃತಪಟ್ಟಿದ್ದಾರೆ.
ಮಳೆಗಾಲದಲ್ಲಿ ಸಿಡಿಲು ಬಡಿಯುವುದು ಮಾರಕವಾಗಿ ಮಾರ್ಪಟ್ಟಿದೆ. ಕರ್ನಾಟಕ ರಾಜ್ಯದಲ್ಲಿ 2011 ರಿಂದ 2021 ರವರೆಗೆ 812...
দলঙৰ পৰা তলত বাগৰিল ভক্তৰে ভৰা বাছ; ৬ জনৰ মৃত্যু, ৫০ জনতকৈ অধিক আহত
নিবাৰে ঝাৰখণ্ডৰ হাজাৰীবাগৰ তাতীঝাৰিয়াত শিখ তীৰ্থযাত্ৰীৰে ভৰা এখন বাছ দলঙৰ পৰা বাগৰি পৰাত ৬ জন...
દાહોદના ઝાલોદ ખાતે આવનાર વિધાનસભાની ચૂંટણીને લઈને પોલીસ દ્વારા ફ્લેગમાર્ચ યોજવામાં આવી.
દાહોદના ઝાલોદ ખાતે આવનાર વિધાનસભાની ચૂંટણીને લઈને પોલીસ દ્વારા ફ્લેગમાર્ચ યોજવામાં આવી.
चक्क दारू पिण्यासाठी पैसे न दिल्यामुळे दिला घरातील कापूस पेटून..
Breaking news-
Slg-चक्क दारू पिण्यासाठी पैसे न दिल्यामुळे दिला घरातील कापूस पेटून.....
पुणे-सोलापूर महामार्गावर फायरिंग करत 3.60 कोटी रुपयांचा दरोडा टाकणाऱ्या टोळीचा पर्दाफाश, सहा जणांना अटक
पुणे : (नितीन थोरात) पुणे-सोलापूर राष्ट्रीय महामार्गावर इंदापूर तालुक्यातील वरकुटे बुद्रुक जवळ...