ದೇಶದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಪ್ರಭಾವಿ ಮುಖಂಡ ಸಿದ್ದೇಶ್ ಯಾದವ್ (49) ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟದ್ದಾರೆ. ಜಿಲ್ಲಾ ಪ್ರಭಾರಿಗಳ ಸಭೆ ಮುಗಿಸಿ ಹೊರ ಬಂದಾಗ ಹಠಾತ್ತನೆ ಸಿದ್ದೇಶ್ ಅವರಿಗೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿದ್ದೇಶ್ ಯಾದವ್ ಅವರು ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
সাৱধান! বজাৰত ওলাইছে বিষাক্ত পাচলি
সাৱধান! বজাৰত ওলাইছে বিষাক্ত পাচলি। কিয়নো এখন ফটোয়ে ভৱাই তুলিছে সকলোকে। এটা ফুলকবিয়ে তুলি ধৰিছে...
બ્રેકીંગ... બનાસકાંઠા ડીસા જુનાડીસા ભાજપ ની ગામ સભાં માં ભાજપ માં જોડાયા
બ્રેકીંગ... બનાસકાંઠા ડીસા જુનાડીસા ભાજપ ની ગામ સભાં માં ભાજપ માં જોડાયા
কলাইগাও ভোলাবাৰীত হস্ততাত বয়ন শিল্পৰ কেন্দ্ৰৰ আধাৰশিলা স্থাপন
কলাইগাও ভোলাবাৰীত হস্ততাত বয়ন শিল্পৰ কেন্দ্ৰৰ আধাৰশিলা স্থাপন
बदलापुरात 'भातुकली'चं महत्त्व सांगणारा बालगणेश.... #ganpatibappamorya #ganpati
बदलापुरात 'भातुकली'चं महत्त्व सांगणारा बालगणेश.... #ganpatibappamorya #ganpati