ರಾಜ್ಯ ಸರ್ಕಾರವು ಬೆಂಗಳೂರು ಪೆರಿ ಪೆರಲ್ ರಿಂಗ್ ರಸ್ತೆ ಯೋಜನೆ ಅನುಷ್ಠಾನಗೊಳಿಸಬೇಕು ಇಲ್ಲವೇ ಯೋಜನೆ ಕೈ ಬಿಟ್ಟು ರೈತರಿಗೆ ಹಾಗೂ ನಿವೇಶನದಾರರಿಗೆ NOC ನೀಡಬೇಕೆಂದು ಬೆಂಗಳೂರಿನ ಪಿ.ಆರ್.ಆರ್ ರೈತ ಹಾಗೂ ನಿವೇಶನದಾರರ ಸಂಘದ ಸದಸ್ಯರು ಒತ್ತಾಯಿಸಿದರು.