ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ಸ್ವಿಫ್ಟ್ ಕಾರು-ಟಾಟಾ ಹೆಕ್ಸಾ ನಡುವೆ ಅಪಘಾತವಾಗಿದೆ. ಸ್ವಿಫ್ಟ್ ಕಾರಿನಲಿದ್ದ ಮೂವರು ಮೃತರಾಗಿದ್ದಾರೆ. ಅಪಘಾತದಲ್ಲಿ ಟಾಟಾ ಹೆಕ್ಸಾ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ.    ನೀರಜ್ ಕುಮಾರ್ (50), ಸೆಲ್ವಿ, ಕಾರು ಚಾಲಕ ನಿರಂಜನ್ ಅಸುನೀಗಿದ್ದಾರೆ.