ಆಗಸ್ಟ್ 14, 2024

ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು "ಶ್ರೀ ಐ.ಪಿ.ಡಿ ಸಾಲಪ್ಪ ವರದಿಯ ವಿಚಾರ ಸಂಕಿರಣ - 2024" ನಡೆಯಿತು. 

ಈ ವಿಚಾರ ಸಂಕಿರಣವು 'ಬಿಬಿಎಂಪಿ ಪೌರಕಾರ್ಮಿಕರು, ನೇರವೇತನ ಪೌರಕಾರ್ಮಿಕರು ಮತ್ತು ಚಾಲಕರ ಶುಚಿಗಾರರ ಸಂಘಟನೆಗಳ ಒಕ್ಕೂಟ'ದ ವತಿಯಿಂದ ನಡೆಯಿತು. 

 ಈ ವಿಚಾರ ಸಂಕಿರಣದಲ್ಲಿ ಅಧ್ಯಕ್ಷರಾದ ಎನ್. ವೆಂಕಟರಮಣ ಅವರು, ತ್ಯಾಗರಾಜ್ ಅವರು ಉಪಸ್ಥಿತರಿದ್ದರು.