ಮೇ 14, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಇಂಡಿಯನ್ ಸ್ಟಾಟಿಷ್ಠಿಕಲ್ ಇನ್ಸ್ಟಿಟ್ಯೂಟ್' ನ ನಿವೃತ್ತ ನೌಕರ ಎ. ಕೃಷ್ಣಯ್ಯ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಇಂಡಿಯನ್ ಸ್ಟಾಟಿಷ್ಠಿಕಲ್ ಇನ್ಸ್ಟಿಟ್ಯೂಟ್ ಸಂಸ್ಥೆಯವರು ನನಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಎ. ಕೃಷ್ಣಯ್ಯ ಅವರು ಆರೋಪಿಸಿದರು. 

ಇಂಡಿಯನ್ ಸ್ಟಾಟಿಷ್ಠಿಕಲ್ ಇನ್ಸ್ಟಿಟ್ಯೂಟ್ ಸಂಸ್ಥೆಯವರು ಕೂಡಲೇ ನಿವೃತ್ತ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಎ. ಕೃಷ್ಣಯ್ಯ ಅವರು ಒತ್ತಾಯಿಸಿದರು.