ಮೇ 11, 2024 

ಬೆಂಗಳೂರಿನ ಸೆಂಚುರಿ ಕ್ಲಬ್ ನ ಒಡೆಯರ್ ಸಭಾಂಗಣದಲ್ಲಿ ಲೇಖಕಿ ವೇದವತಿ ಕೋದಂಡರಾಮ್ ಅವರ "ಯಾವ ಜನ್ಮದ ಮೈತ್ರಿ" ಪುಸ್ತಕ ಬಿಡುಗಡೆಯಯಿತು. 

 ಖ್ಯಾತ ಸಾಹಿತಿ ಸಿದ್ದರಾಮಯ್ಯ ಅವರು "ಯಾವ ಜನ್ಮದ ಮೈತ್ರಿ" ಪುಸ್ತಕವನ್ನು ಬಿಡುಗಡೆ ಮಾಡಿದರು. 

 ಲೇಖಕಿ ವೇದವತಿ ಕೋದಂಡರಾಮ್ ಅವರು ತಾವು ಸಾಕಿದ ಪ್ರೀತಿಯ ನಾಯಿಯ ಬಗ್ಗೆ ಪುಸ್ತಕ ರಚನೆ ಮಾಡಿದ್ದಾರೆ. ವೇದವತಿ ಕೋದಂಡರಾಮ್ ಅವರು ತಾವು ಸಾಕಿದ್ದ ನಾಯಿಯ ಬಗ್ಗೆ ಇದ್ದಂತಹ ಅನ್ಯೋನ್ಯ ಸಂಬಂಧದ ಬಗ್ಗೆ ಪುಸ್ತಕದಲ್ಲಿ ವಿಷಯ ತಿಳಿಸಿದ್ದಾರೆ.