ಮೇ 10, 2024

ಬೆಂಗಳೂರಿನ ಅನುಭವ ಮಂಟಪ ಸಭಾಂಗಣದಲ್ಲಿ ಬಸವ ಸಮಿತಿ ವತಿಯಿಂದ "ವಿಶ್ವ ಬಸವ ಜಯಂತಿ - 2024" ಸಮಾರಂಭ ಅದ್ದೂರಿಯಾಗಿ ನಡೆಯಿತು.

ಈ ಸಮಾರಂಭವನ್ನು ಡಿಸಿಎಂ ಶಿವಕುಮಾರ್, ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬಸವ ಸಮಿತಿಯ ಪ್ರಮುಖರಾದ ಗಿರೀಶ್ ದಿಬ್ಬೂರು, ನಂಜಪ್ಪ ಅವರು ಉಪಸ್ಥಿತರಿದ್ದರು.