ಫೆಬ್ರವರಿ 28, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ನಾಯಕ್ ಸ್ಪೀಚ್ ಅಂಡ್ ಇಯರಿಂಗ್ ಕ್ಲಿನಿಕ್" ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

 ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಎಂ.ಎಸ್.ಜೆ ನಾಯಕ್ ಅವರು ಮಾತನಾಡಿದರು.

  ಮಾರ್ಚ್ 3ರಂದು "ವಿಶ್ವ ಶ್ರವಣ ದಿನಾಚರಣೆ" ಅಂಗವಾಗಿ ನಾಯಕ್ ಸ್ಪೀಚ್ ಅಂಡ್ ಇಯರಿಂಗ್ ಕ್ಲಿನಿಕ್ ನಲ್ಲಿ ಉಚಿತ ಶ್ರವಣ ತಪಾಸಣೆ ಕೇಂದ್ರ ಉದ್ಘಾಟನೆ ಮಾಡಲಾಗುವುದು ಎಂದು ಎಂ.ಎಸ್‌. ಜೆ ನಾಯಕ್ ಅವರು ಮಾಧ್ಯಮಗಳಿಗೆ ತಿಳಿಸಿದರು.

  ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಉಚಿತ ಶ್ರಾವಣ ತಪಾಸಣಾ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಎಂ ಎಸ್ ಜೆ ನಾಯಕ ಅವರು ತಿಳಿಸಿದರು.