ನವೆಂಬರ್ 30, 2023

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಯಂಗ್ ಸ್ಟರ್ ಎಂಪವರ್ಮೆಂಟ್ ಪಾರ್ಟಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

      ಈ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸಿ.ಎಂ. ಶಾಬಾಜ್ ಖಾನ್ ಅವರು ಮಾತನಾಡಿದರು. ರಾಜ್ಯ ಸರ್ಕಾರ ಎಲ್ಲರಿಗೂ ಶಿಕ್ಷಣವನ್ನು ಉಚಿತವಾಗಿ ಕೊಡಬೇಕು. ಹಾಗಾಗಿ ಯಾರೂ ಸಹ ಡೊನೇಶನ್ ಆಗು ಶೈಕ್ಷಣಿಕ ಫೀಸ್ ಕಟ್ಟಬಾರದು ಎಂದು ಸಿ.ಎಂ. ಶಾಬಾಜ್ ಖಾನ್ ಹೇಳಿದರು.