ಬೆಂಗಳೂರು : ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ಮೈನಿಂಗ್ ಇಂಜಿನಿಯರ್ ಗಳ 33ನೇ ರಾಷ್ಟ್ರೀಯ ಸಮಾವೇಶ ಮತ್ತು ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲೆ ಅದರ ಪ್ರಭಾವ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 11 ಹಾಗೂ 12 ರಂದು ಬೆಂಗಳೂರಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಿಧಿ ಬಳಿ ಇರುವ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಐಇಐ ಯಂಗ್ ಇಂಜಿನಿಯರ್ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ)ದ ಗೌರವ ಕಾರ್ಯಧ್ಯಕ್ಷರಾದ ಡಾಕ್ಟರ್ ಎನ್.ಟಿ ರಂಗಾರೆಡ್ಡಿ ರವರು ನಗರದ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಸಂಘಟನಾ ಕಾರ್ಯದರ್ಶಿ ಡಾ. ಮೇದಾ ವೆಂಕಟಯ್ಯ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
स्कूल के विद्यार्थियों ने लगाए पौधे
कोटा होली एंजल सीनियर सेकेंडरी स्कूल नयापुरा की ओर से नयापुरा पार्क में पौधारोपण कार्यक्रम आयोजित...
प्रकाशोत्सव के उपलक्ष में आधुनिक नृत्य प्रतिस्पर्धा कल।
प्रकाशोत्सव दिपावली के उपलक्ष में आगामी २४अक्टुबर को बडी दिपावली के उपलक्ष में वशुंधरी एमई स्कूल...
પાલનપુરના ચિત્રાસણી નજીક ટ્રેલરે બાઇકને ટક્કર મારતાં પોલીસ કર્મીનું મોત
પાલનપુર તાલુકાના ચિત્રાસણી પુલ પર ટ્રેલરે બાઇકને ટક્કર મારતા પાલનપુર રેલવે પોલીસ સ્ટેશનમાં ફરજ...
চাফাই কৰ্মী আয়োগ গঠন সন্দৰ্ভত গুৰুত্বপূৰ্ণ মন্তব্য গুৱাহাটী উন্নয়ন মন্ত্ৰী অশোক সিংঘলৰ
চাফাই কৰ্মী আয়োগ গঠন সন্দৰ্ভত গুৰুত্বপূৰ্ণ মন্তব্য গুৱাহাটী উন্নয়ন মন্ত্ৰী অশোক সিংঘলৰ
કામરેજ ખાતે કોંગ્રેસ દ્વારા ધરણાં કરવામાં આવ્યા
કામરેજ ખાતે કોંગ્રેસ દ્વારા ધરણાં કરવામાં આવ્યા