ದೇಶದಲ್ಲಿ ದಿನದಿಂದ ದಿನಕ್ಕೆ ಟೊಮ್ಯಾಟೊ ದರ ದುಪ್ಪಟ್ಟಾಗುತ್ತಿದೆ. ಟೊಮ್ಯಾಟೊ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಕೆಂಪು ಹಣ್ಣಿನ ಮೇಲೆ ಕಣ್ಣಾಕಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಸ್ಥಾನಕ್ಕೆ ಹೊರಟಿದ್ದ ಮೆಹತ್ ಟ್ರಾನ್ಸ್ಪೋರ್ಟ್ ನ ಟೊಮ್ಯಾಟೊ ತುಂಬಿದ್ದ ಲಾರಿ ಕಣ್ಮರೆಯಾಗಿದೆ. ಜುಲೈ 27 ರಂದು 21 ಲಕ್ಷ ರೂಪಾಯಿಯ ಟೊಮ್ಯಾಟೊ ಹೊತ್ತು ರಾಜಸ್ಥಾನಕ್ಕೆ ಹೊರಟಿತ್ತು. ಆದರೀಗ ಲಾರಿ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾರಿ ಹಾಗೂ ಟೊಮ್ಯಾಟೊ ಮಾಲೀಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
આરટીઓએ 200 સ્કૂલ બસોનું ચેકિંગ કરીને 30 બસોને નોટિસ ફટકારી
અમદાવાદ
સુભાષબ્રિજ આરટીઓએ 200 સ્કૂલ બસોનું ચેકિંગ કરીને 30 બસોને નોટિસ ફટકારી છે. છેલ્લાં...
DEESA/લાઇન્સ હોલ ખાતે આમ આદમી પાર્ટીની હોસ્પિટલ સ્ટાફ સાથે બેઠક યોજાઈ..
DEESA/લાઇન્સ હોલ ખાતે આમ આદમી પાર્ટીની હોસ્પિટલ સ્ટાફ સાથે બેઠક યોજાઈ..
আলফাত যোগদানৰ প্ৰচেষ্টা চলোৱাৰ অভিযোগত এজন যুৱকক গ্ৰেপ্তাৰ
আলফাত যোগদানৰ প্ৰচেষ্টা চলোৱাৰ অভিযোগত এজন যুৱকক গ্ৰেপ্তাৰ ।
ৰূপহীহাট আৰক্ষীয়ে তাৰাবাৰীৰ পৰা...
8वीं कक्षा के नाबालिग पर चाइना के चाकू से हमला, कॉलोनी में आपस में खेलते हुए झगड़ा हुआ
शहर के गुमानपुरा थाना क्षेत्र के कोटडी इलाके में नाबालिग पर चाइना के चाकू से हमला करने का मामला...