ದೇಶದಲ್ಲಿ ದಿನದಿಂದ ದಿನಕ್ಕೆ ಟೊಮ್ಯಾಟೊ ದರ ದುಪ್ಪಟ್ಟಾಗುತ್ತಿದೆ. ಟೊಮ್ಯಾಟೊ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಕೆಂಪು ಹಣ್ಣಿನ ಮೇಲೆ ಕಣ್ಣಾಕಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಸ್ಥಾನಕ್ಕೆ ಹೊರಟಿದ್ದ ಮೆಹತ್ ಟ್ರಾನ್ಸ್ಪೋರ್ಟ್ ನ ಟೊಮ್ಯಾಟೊ ತುಂಬಿದ್ದ ಲಾರಿ ಕಣ್ಮರೆಯಾಗಿದೆ. ಜುಲೈ 27 ರಂದು 21 ಲಕ್ಷ ರೂಪಾಯಿಯ ಟೊಮ್ಯಾಟೊ ಹೊತ್ತು ರಾಜಸ್ಥಾನಕ್ಕೆ ಹೊರಟಿತ್ತು. ಆದರೀಗ ಲಾರಿ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾರಿ ಹಾಗೂ ಟೊಮ್ಯಾಟೊ ಮಾಲೀಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Ahmedabad : નિકોલમાં india icon award 2023 યોજવામાં આવ્યું, વધુ વિગત માટે જોવો /\\\/ NEWS
Ahmedabad : નિકોલમાં india icon award 2023 યોજવામાં આવ્યું, વધુ વિગત માટે જોવો /\\\/ NEWS
પોશીના તાલુકાના ખાણીઘાંટી ગામે પતંગોત્સવ ઉજવાયો
આજરોજ પ્રાથમિક શાળા ખાણીધાંટી માં પતંગોત્સવ નો ત્યોહાર મનાવવામાં આવ્યો હતો ખાસ કરીને પછાત અને...
MINI Countryman Shadow Edition भारत में लॉन्च, 49 लाख रुपये है शुरुआती कीमत
BMW MINI ने भारत में कंट्रीमैन कूपर S JCW इंस्पायर्ड हैचबैक पर आधारित शैडो एडिशन लॉन्च किया है।...
अजयगढ पुलिस ने संतराम ढाबे के पास लगाई वाहन चेकिंग
अजयगढ:-पन्ना पुलिस अधीक्षक धर्मराज मीणा के द्वारा बिना सीट बेल्ट व बिना हेलमेट के वाहन चलाने...
*बून्दी पुलिस की विशेष अभियान साईबर शिल्ड के तहत लगातार कार्यवाही जारी*
जिला पुलिस अधीक्षक बून्दी राजेन्द्र कुमार मीणा (आई.पी.एस.) ने बताया की पुलिस मुख्यालय जयपुर राज....