ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಪ್ರಕರಣ ಇಂದು ಲೋಕಸಭಾ ಕಲಾಪದಲ್ಲಿ ಪ್ರತಿಧ್ವನಿಸಿದೆ. ಈ ಹೀನ ಪ್ರಕರಣದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಾತನಾಡಿದರು. "ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಗಂಭೀರವಾಗಿದೆ, ಮಣಿಪುರದ ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ." ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. "ಮಹಿಳೆಯರ ಮೇಲೆ ನಡೆದಿರುವ ಈ ಗಂಭೀರ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ." ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ ಎಂದು ರಾಜ್ ನಾಥ್ ಸಿಂಗ್ ಅವರು ತಿಳಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
OnePlus यूजर्स की मौज! OxygenOS 15 अपडेट हुआ लॉन्च, फोन चलाने का मजा होगा दोगुना
OnePlus ने OxygenOS 15 को अनवील कर दिया है। इस अपडेट को एआई और कई अपग्रेड फीचर्स के साथ कंपनी...
ગુજરાત સ્ટેટ વિજિલન્સની ટીમે કાલોલ તાલુકાના ગોકળપૂરા ગામે રેડ કરી રૂ. ૪,૩૯,૭૪૦/ના મુદ્દામાલ સાથે સરાજાહેર દારૂ વેચતા બે ઇસમોને ઝડપી પાડયા એક વોન્ટેડ
સમગ્ર ગુજરાતમાં દારૂબંધી અને જુગાર ની બદી અટકાવવા અને દારૂબંધી ના સખ્ત અમલીકરણ માટે સ્થાનીક...
সময়ে কব কোন সিংহ কোন শিয়াল-লুৰিণ
সময়ে কব কোন সিংহ কোন শিয়াল .
আজি মাজুলীৰ গড়মূৰ স্থিত শ্ৰীমন্ত শংকৰদেৱ কৃষ্টি সংঘত অসম...
Tirupati Laddu: लड्डू विवाद के बाद 34000 मंदिरों को नया आदेश, कर्नाटक सरकार ने लिया बड़ा फैसला
बेंगलुरु। Tirupati Laddu आंध्र प्रदेश के तिरुपति मंदिर में मिलने वाले लड्डू प्रसाद के...
Sidhu Moosewala: Balkaur Singh ने बयां किया अपना दर्द, Mann सरकार से प्रताड़ित होने की कही बात
Sidhu Moosewala: Balkaur Singh ने बयां किया अपना दर्द, Mann सरकार से प्रताड़ित होने की कही बात