ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಪ್ರಕರಣ ಇಂದು ಲೋಕಸಭಾ ಕಲಾಪದಲ್ಲಿ ಪ್ರತಿಧ್ವನಿಸಿದೆ. ಈ ಹೀನ ಪ್ರಕರಣದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಾತನಾಡಿದರು. "ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಗಂಭೀರವಾಗಿದೆ, ಮಣಿಪುರದ ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ." ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. "ಮಹಿಳೆಯರ ಮೇಲೆ ನಡೆದಿರುವ ಈ ಗಂಭೀರ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ." ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ ಎಂದು ರಾಜ್ ನಾಥ್ ಸಿಂಗ್ ಅವರು ತಿಳಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
42 घंटे तक की बैटरी लाइफ और बेहतरीन साउंड क्वॉलिटी वाले Moto के दो नए Earbuds हुए लॉन्च, जानें प्राइस और खूबियां
मोटोरोला ने भारत में अपने दो नए इयरबड्स को लॉन्च किया है। जिसे Moto Buds और Moto Buds + नाम दिया...
জালুকবাৰী , গাড়ীগাঁও ঈদগাহ ময়দানত ঈদ - উজ - আজহাৰ সমূহীয়া নামাজ সম্পন্ন
আজিৰ খবৰ, গুৱাহাটী, ১০ জুলাই, ২০২২ : বিশ্বৰ ইছলাম ধৰ্মী লোক সকলৰ পবিত্ৰ ত্যাগৰ উৎসৱ স্বৰূপ ঈদ -...
विनायक मेटे यांच्या निधनाने चळवळीत काम करणाऱ्या नेत्याला महाराष्ट्र मुकला -पंकजाताई मुंडे यांनी शोकभावना व्यक्त करत वाहिली भावपूर्ण श्रध्दांजली
परळी ।दिनांक १४।
शिवसंग्रामचे नेते विनायकराव मेटे यांच्या निधनाने चळवळीत काम करणाऱ्या नेत्याला...
સુખસરમાં બન્ધ મકાનમાં તસ્કરો ત્રાટક્યા, સુખસર પોલીસે તસ્કરોનું પગેરૂ મેળવવાના ચક્રો ગતિમાન કર્યા.
સુખસર ફતેપુરા તાલુકાના સુખસરમાં જાણભેદુ તસ્કરો બંધ મકાનોને નિશાન બનાવી ચોરી કરી જવાના બનાવો દિન...