ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಪ್ರಕರಣ ಇಂದು ಲೋಕಸಭಾ ಕಲಾಪದಲ್ಲಿ ಪ್ರತಿಧ್ವನಿಸಿದೆ. ಈ ಹೀನ ಪ್ರಕರಣದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಾತನಾಡಿದರು. "ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಗಂಭೀರವಾಗಿದೆ, ಮಣಿಪುರದ ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ." ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. "ಮಹಿಳೆಯರ ಮೇಲೆ ನಡೆದಿರುವ ಈ ಗಂಭೀರ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ." ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ ಎಂದು ರಾಜ್ ನಾಥ್ ಸಿಂಗ್ ಅವರು ತಿಳಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
যমুনামুখত জাপানীজ এনকেফেলাটিছ আত্ৰান্ত এগৰাকী
## হোজাইৰ যমুনামুখত জাপানীজ এনকেফেলাটিছ আত্ৰান্ত এগৰাকী মহিলা ৷ ## যমুনামুখৰ কাটকটীয়া ভকতগাৱত...
Delhi: AIIMS Hospital में लगी भीषण आग | AIIMS hospital under fire | Delhi news |Delhi breakings
Delhi: AIIMS Hospital में लगी भीषण आग | AIIMS hospital under fire | Delhi news |Delhi breakings
ગીરીબાપુ દ્વારા ફતેપુરા માં શિવ કથા....
દાહોદ જિલ્લાના ફતેપુરા માં ગુજરાતના પ્રખ્યાત કથાકાર ગિરીબાપુ દ્વારા શિવ કથા નું આયોજન કરવામાં...
32MP सेल्फी कैमरा, 16GB तक रैम वाला नया इनफिनिक्स फोन भारत में हो रहा लॉन्च? सामने आ रहा बड़ा अपडेट
इनफिनिक्स का नाम बजट स्मार्टफोन लॉन्च करने वाले ब्रांड के नाम से जाना जा सकता है। इनफिनिक्स अपने...
कन्नड शहरामध्ये आज अनुलोम सखी मंच तर्फे महिलादिन उत्साहात साजरा
कन्नड दि 8 आज महिला दिनाचे औचित्य साधून अनुलोम सखी मंच तर्फे कन्नड शहरातील...