ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದಲ್ಲಿ ರಾಜ್ಯ ವೈಸ್ ಚೇರ್ ಮೆನ್ ಆಗಿ ಪವನ್ ಕುಮಾರ್ ನೇಮಕರಾಗಿದ್ದಾರೆ. ರಾಷ್ಟ್ರಿಯ ಕೋ-ಆರ್ಡಿನೇಟರ್ ಮುರುಳಿ ಕೃಷ್ಣ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಹಿಂದುಳಿದ ವಿಭಾಗ ಅಧ್ಯಕ್ಷರಾದ ರಾಜಣ್ಣರವರು ನೇಮಕಾತಿ ಆದೇಶ ನೀಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯಶ್ವಸಿಯಾಗಿ ಜನ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡ 65%ರಷ್ಟು ಇದೆ. ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತ, ಜನವಿರೋಧಿ ನೀತಿಯಿಂದ ದೇಶ ಜನರ ಬೇಸತ್ತು ಹೋಗಿದ್ದಾರೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೆ.ವೆಂಕಟಸುಬ್ಬರಾಜು ವೆಂಕಟೇಶ್, ಓಲಂಪಿಕ್ ಶಂಕರ್, ರವರು ಪಾಲ್ಗೊಂಡಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ಕೋಲಾರದ ಮುಳಬಾಗಿಲು ನಗರದಲ್ಲಿ 'ಸರ್ಕಾರಿ ಡಿ.ವಿ.ಜಿ ಹಿರಿಯ ಪ್ರಾಥಮಿಕ ಶಾಲೆ'ಯ ಉದ್ಘಾಟನಾ ಕಾರ್ಯಕ್ರಮ ಜುಲೈ 5ರಂದು ನಡೆಯಲಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ 'ಸರ್ಕಾರಿ ಡಿ.ವಿ.ಜಿ ಹಿರಿಯ ಪ್ರಾಥಮಿಕ ಶಾಲೆ'ಯ ಉದ್ಘಾಟನಾ ಕಾರ್ಯಕ್ರಮ 2023ರ...
તલોદમાં વિવેકાનંદ મિશન જીવકોરબા ઈંગ્લીશ સ્કુલમાં કૃષ્ણ જન્મોત્સવની નિમિત્તે ઊજવણી કરાઈ
તલોદમાં વિવેકાનંદ મિશન જીવકોરબા ઈંગ્લીશ સ્કુલમાં કૃષ્ણ જન્મોત્સવની નિમિત્તે ઊજવણી કરાઈ
દિયોદર માં જય જય શ્રી રામ ના નારા ગુંજી ઉઠ્યા.., વાતાવરણ ભક્તિમય બન્યું..
જય જય શ્રી રામ ના નારા સાથે દિયોદર નગર ગુંજી ઉઠ્યું..દિયોદર ખાતે વિશ્વ હિન્દુ પરિષદ -- બજરંગ દળ...
અમિત શાહ આવશે ફરી ગુજરાત પ્રવાસે, 13 ઓક્ટોબરે આ કાર્યક્રમોમાં આપશે હાજરી
ગુજરાતમાં ચૂંટણીઓ જેમ જેમ નજીક આવી રહી છે તેમ તેમ કેન્દ્રીય નેતાના એક પછી એક પ્રવાસ ગોઠવાઈ રહ્યા...
બનાસકાંઠાં જીલ્લામાં 05 વાગ્યા સુધીમાં સરેરાશ 65.65 % મતદાન
ગુજરાત વિધાનસભા ચૂંટણી અંતરગત બનાસકાંઠાં જીલ્લામાં 05 વાગ્યા સુધીમાં 65.65 % મતદાન થયું જ્યારે...