ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದಲ್ಲಿ ರಾಜ್ಯ ವೈಸ್ ಚೇರ್ ಮೆನ್ ಆಗಿ ಪವನ್ ಕುಮಾರ್ ನೇಮಕರಾಗಿದ್ದಾರೆ. ರಾಷ್ಟ್ರಿಯ ಕೋ-ಆರ್ಡಿನೇಟರ್ ಮುರುಳಿ ಕೃಷ್ಣ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಹಿಂದುಳಿದ ವಿಭಾಗ ಅಧ್ಯಕ್ಷರಾದ ರಾಜಣ್ಣರವರು ನೇಮಕಾತಿ ಆದೇಶ ನೀಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯಶ್ವಸಿಯಾಗಿ ಜನ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡ 65%ರಷ್ಟು ಇದೆ. ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತ, ಜನವಿರೋಧಿ ನೀತಿಯಿಂದ ದೇಶ ಜನರ ಬೇಸತ್ತು ಹೋಗಿದ್ದಾರೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೆ.ವೆಂಕಟಸುಬ್ಬರಾಜು ವೆಂಕಟೇಶ್, ಓಲಂಪಿಕ್ ಶಂಕರ್, ರವರು ಪಾಲ್ಗೊಂಡಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Nifty & Nifty Bank Today: Virendra Kumar से जानें, Nifty-Nifty Bank में किन Levels पर करें खरीदारी
Nifty & Nifty Bank Today: Virendra Kumar से जानें, Nifty-Nifty Bank में किन Levels पर करें...
মৰাণ আৰক্ষী থানাৰ উদ্যোগত হৰ ঘৰ ত্ৰিৰংগা কাৰ্যসূচী সফল কৰাৰ উদ্দেশ্যে বাইক ৰেলী
মৰাণ আৰক্ষী থানাৰ উদ্যোগত হৰ ঘৰ ত্ৰিৰংগা কাৰ্যসূচী সফল কৰাৰ উদ্দেশ্যে বাইক ৰেলী
આટકોટ ગાયત્રી નગર માં તુલસી વિવાહ ભવ્ય આતિશ બાજી રાસ ગરબાની રમઝટ બોલાવે
આટકોટ ગાયત્રી નગર માં તુલસી વિવાહ ભવ્ય આતિશ બાજી રાસ ગરબાની રમઝટ બોલાવે