ಮೈಸೂರು : ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಭಾಗವಹಿಸಿದ್ದರು. ಈ ವೇಳೆ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜವಂಶಸ್ಥೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್, ಮಾಜಿ ಸಚಿವರಾದ ಶ್ರೀ ಎಚ್.ಎಂ ರೇವಣ್ಣ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
पर्यावरण पुरक गणेश मुर्ती कार्यशाळा संपन्न...
*गोल्डन स्टार इंग्लिश स्कुल व संदीपान विद्यालय "शेकटा"* *येथे पर्यावरण पूरक गणेशमूर्ती कार्यशाळा...
शिरुर येथील कुलथे सराफ दुकानात गोळीबार करत चोरीचा प्रयत्न करणारा आरोपीस पोलीसांनी केले जेरबंद
शिरुर :शहरातील भरमध्यवस्तीतील सुभाष चौक येथे मोटारसायकलवरुन आलेल्या अनोळखी दोन...
મહેમદાવાદ ;સિદ્ધિવિનાયક દેવસ્થાન ખાતે અંગારકી ચોથ નિમિતે વિવિધ કાર્યક્રમ
મહેમદાવાદ ;સિદ્ધિવિનાયક દેવસ્થાન ખાતે અંગારકી ચોથ નિમિતે વિવિધ કાર્યક્રમ
બી.એસ.એફ.જવાનની ફિલ્મી ઢબે ધરપકડ કેમ થઈ ? જુઓ સમગ્ર મામલો.
પાવીજેતપુર તાલુકાના ઘૂટણવડ ગામે એક મહિના પહેલા બનેવીને બંદૂકના ભડાકે મોતને ઘાટ ઉતારવાના કેસમાં સહ...
Kim Jong Un in Russia : किम जोंग उन रूस में परमाणु हथियारों को देखने क्यों गए (BBC Hindi)
Kim Jong Un in Russia : किम जोंग उन रूस में परमाणु हथियारों को देखने क्यों गए (BBC Hindi)