ಮೈಸೂರು : ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಭಾಗವಹಿಸಿದ್ದರು. ಈ ವೇಳೆ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜವಂಶಸ್ಥೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್, ಮಾಜಿ ಸಚಿವರಾದ ಶ್ರೀ ಎಚ್.ಎಂ ರೇವಣ್ಣ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
स्कूल कैब चालकों आज हड़ताल पर, लाखो बच्चो को परेशानी
स्कूल जाने वाले चार लाख से अधिक छात्रों को सोमवार को निजी वाहनों का सहारा लेना पड़ सकता है।...
बोधन नगर येथील विहिरीत एका व्यक्तीचा मृतदेह आढळला
बोधन नगर येथील विहिरीत एका व्यक्तीचा मृतदेह आढळला
डेढ माह तक हुए सत्संग का हुआ समापन
शहर के 80 फीट रोड पर स्थित बापू नगर के श्री इच्छापूर्ण बालाजी के मंदिर में पंडित दिनेश शर्मा की...
OnePlus Nord CE4 Lite 5G Review: 20 हजार रुपये से कम के बजट में कैसा है वनप्लस का ये सस्ता स्मार्टफोन
OnePlus Nord CE4 Lite 5G Review वनप्लस का लेटेस्ट किफायती स्मार्टफोन बीते दिनों भारतीय मार्केट...
દલિત છોકરાની હત્યાને લઈને અમદાવાદમાં દલિતો દ્વારા કરવામાં આવ્યો વિરોધ પ્રદશન
દલિત છોકરાની હત્યાને લઈને અમદાવાદમાં દલિતો દ્વારા કરવામાં આવ્યો વિરોધ પ્રદશન