ಮೈಸೂರು : ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಭಾಗವಹಿಸಿದ್ದರು. ಈ ವೇಳೆ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜವಂಶಸ್ಥೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್, ಮಾಜಿ ಸಚಿವರಾದ ಶ್ರೀ ಎಚ್.ಎಂ ರೇವಣ್ಣ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
কাৰ্বি আংলঙৰ উচ্চ প্ৰাথমিক বিদ্যালয়ত নিযুক্তি চতুৰ্থ বৰ্গৰ 27 প্ৰাৰ্থীক নিযুক্তি পত্ৰ প্ৰদান
কাৰ্বি আংলঙৰ উচ্চ প্ৰাথমিক বিদ্যালয়ত নিযুক্তি
চতুৰ্থ বৰ্গৰ 27 প্ৰাৰ্থীক নিযুক্তি পত্ৰ...
तीन बजे तक 48.48% लोगों ने डाला वोट, तापी में सबसे ज्यादा 64 फीसदी मतदान
गुजरात में पहले चरण की 89 विधानसभा सीटों पर मतदान जारी है। 19 जिलों में पड़ने वाली इन 89 विधानसभा...
ભાભર નગરપાલિકાની બીજી ટર્મનામાં પ્રમુખ તેમજ ઉપપ્રમુખની બિન હરીફ વરણી કરવામાં આવી
ભાભર નગરપાલિકાની બીજી ટર્મનામાં પ્રમુખ તેમજ ઉપપ્રમુખની બિન હરીફ વરણી કરવામાં આવી
सर्पमिञाने मोठ्या शिताफिने अजगराला पकडुन निसर्ग अधिवासात सोडले
वाशिमच्या मासोला बु.येथील विनोद खाडे या शेतकर्यांच्या पेडगाव शिवारात असलेल्या शेतात...