ಮೈಸೂರು : ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಭಾಗವಹಿಸಿದ್ದರು. ಈ ವೇಳೆ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ರಾಜವಂಶಸ್ಥೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್, ಮಾಜಿ ಸಚಿವರಾದ ಶ್ರೀ ಎಚ್.ಎಂ ರೇವಣ್ಣ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Newsclick Raids: न्यूज़क्लिक से जुड़े पत्रकारों ने बताया उनसे क्या-क्या सवाल पूछे गए? (BBC Hindi)
Newsclick Raids: न्यूज़क्लिक से जुड़े पत्रकारों ने बताया उनसे क्या-क्या सवाल पूछे गए? (BBC Hindi)
Tunnel Rescue News LIVE: 6 Plan पर काम, हम होंगे कामयाब | Uttarkashi Tunnel Rescue | Aaj Tak
Tunnel Rescue News LIVE: 6 Plan पर काम, हम होंगे कामयाब | Uttarkashi Tunnel Rescue | Aaj Tak
Muscle Building Shake without Protein Powder | Homemade Protein Shake
Muscle Building Shake without Protein Powder | Homemade Protein Shake
જસદણના સાણથલી ગામે બંધ બોરમાંથી પાણીના ફુવારા છુટ્યા વિડીયો વાયરલ
જસદણના સાણથલી ગામે બંધ બોરમાંથી પાણીના ફુવારા છુટ્યા વિડીયો વાયરલ