ಬೆಂಗಳೂರು : ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಳೆದ ವಿಧಾನಸಭೆ ಚುನಾವಣೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಸಭೆ ನಡೆಸಿದರು. ಸಚಿವರಾದ ಡಾ ಜಿ ಪರಮೇಶ್ವರ, ಕೆ ಎಚ್ ಮುನಿಯಪ್ಪ, ಕೆ ಜೆ ಜಾರ್ಜ್, ಎಚ್ ಸಿ ಮಹದೇವಪ್ಪ, ಶಿವರಾಜ್ ತಂಗಡಗಿ, ಬೋಸರಾಜ್, ಆರ್ ಬಿ ತಿಮ್ಮಾಪುರ, ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಬೈರತಿ ಸುರೇಶ್, ಸಂತೋಷ್ ಲಾಡ್ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಬಿ ಎನ್ ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
‘अब Ram Rahim को परोल दी तो…’ High Court ने हरियाणा सरकार को बुरा लताड़ा है
‘अब Ram Rahim को परोल दी तो…’ High Court ने हरियाणा सरकार को बुरा लताड़ा है
અમદાવાદ વિસ્તારમાંથી ચોરી કરેલ વાહનો સાથે 1આરોપીને પકડી વાહનચોરીના,4 ગુનાનો ભેદ ઉકેલતી ક્રાઈમબ્રાન્ચ
અમદાવાદ વિસ્તારમાંથી ચોરી કરેલ વાહનો સાથે 1આરોપીને પકડી વાહનચોરીના,4 ગુનાનો ભેદ ઉકેલતી ક્રાઈમબ્રાન્ચ
এইবাৰ কঁকালত টঙালি বান্ধিছে অসম আৰক্ষীয়ে
শিৱসাগৰত শিশু আৰু নাৰীজনীত অপৰাধ ৰোধৰ সন্দৰ্ভত উচ্চ পদস্থ আৰক্ষী বিষয়াৰে গুৰুত্বপূৰ্ণ বৈঠক অসম...
Baba Siddique हत्याकांड में सामने आया हरियाणा कनेक्शन, कैथल जिले का रहने वाला है आरोपी
मुंबई में शनिवार को महाराष्ट्र के पूर्व मंत्री और एनसीपी के नेता बाबा सिद्दीकी की गोली मारकर...