ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಧಿಕಾರಿಯಾದ ಐ.ಪಿ.ಎಸ್ ಅಲೋಕ್ ಕುಮಾರ್ ಅವರು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿ ಪರಿಶೀಲನೆ ನಡೆಸಿದರು. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿ ಈಗ ಸಾವಿನ ಹೆದ್ದಾರಿಯಂತೆ ಬದಲಾಗಿದ್ದು ಇದುವರೆಗೆ 590 ಕ್ಕೂ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಹೆಚ್ಚು ಅಪಘಾತಗಳಾದ ಹಿನ್ನೆಲೆಯಲ್ಲಿ ಐ.ಪಿ.ಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಹೆದ್ದಾರಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
वडगाव कोल्हाटी येथुन एका तरुणाला तलवारीसह अटक
औरंगाबाद : गजबजलेल्या कमळापूर परिसरात गावठी कट्ट्याने गोळी झाडून तलवारीने वार करत एकाला जखमी...
इनाम दस हजार अपराधी सलाखों के पीछे 10 माह से फरार था आरोपी प्रदीप सिंह
कोटा. एंकर.कोटा ग्रामीण की कनवास थाना पुलिस ने बड़ी कार्रवाई करते हुए करीब 10 माह से फरार चल रहे...
युवकांच्या सामर्थ्यावर देशाची आर्थिक महासत्ताकडे वाटचाल, प्रधानमंत्री नरेन्द्र मोदी
भारतीय स्वातंत्र्याच्या अमृत काळातील आजची तरुण पिढी नशीबवान आहे. या पिढीला वेगवेगळ्या संधी...
इलेक्ट्रिक वाहन खरीदने पर मोदी सरकार देगी सब्सिडी, लांच की PM e-drive Subsidy Scheme
मोदी सरकार ने विद्युतचलित वाहनों को बढ़ावा देने के लिए पीएम इलेक्ट्रिक ड्राइव रिवोल्यूशन इन...