ಬೆಂಗಳೂರಿನ ಟೌನ್ ಹಾಲ್ ನಲ್ಲಿ 'ಭೀಮ ಸಂಕಲ್ಪ' ಸಮಾವೇಶ ನಡೆಯಿತು. ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವ ಗುರಿಯನ್ನು 'ಭೀಮ ಸಂಕಲ್ಪ' ಸಮಾವೇಶದ ಸಂಘಟಕರು ಹೊಂದಿದ್ದಾರೆ.