ಆಗಸ್ಟ್ 7, 2024
Sponsored
देव क्लासेज व मून रेस्टॉरेंट - बूंदी
देव क्लासेज व मून रेस्टॉरेंट की ओर सभी कोटा एवं बूंदी वासियों को नवरात्री, दशहरा तथा दीपावली की हार्दिक शुभकामनायें |
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ'ದ ಸದಸ್ಯರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ನಿಸಾರ್ ಅಹ್ಮದ್, ಹೆಚ್.ಎಂ. ರೇವಣ್ಣ, ಕುರುಬರ ಸಂಘದ ಪ್ರಮುಖರಾದ ರಾಮಚಂದ್ರಪ್ಪ, ಉದ್ಯಮಿ ಆದರ್ಶ್, ಜಿ. ಪಲ್ಲವಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.