ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಬ್ಬಿಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022 - 2023 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ.ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಜೇಂದ್ರಣ್ಣ ರವರು ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ.ಕೆ.ನಾಗಭೂಷಣ್ ರವರು ಶ್ರೀ ಅಬ್ಬಿಗೆರೆ ಲೋಕೇಶ್ ರವರು ಶ್ರೀ.ಸೋಮಶೇಖರ್ ರವರು ಹಾಗೂ ಶಾಲಾ ಉಪನ್ಯಾಸಕರು ನಮ್ಮೆಲ ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
कौतुकास्पद! जाकादेवी येथील डॉ. केदार कुंभार यांची ओएमजी बुक ऑफ रेकॉर्ड मध्ये नोंद
रत्नागिरी : संजीवनी कोचिंग सेंटर, रत्नागिरीचे डायरेक्टर डॉ.केदार कुंभार यांची ओएमजी बुक ऑफ...
ગારીયાધાર વેળાવદર ગામે આમ આદમી પાર્ટી દ્વારા ફિલ્મ પ્રદર્શિત કરાઈ
ગારીયાધાર વેળાવદર ગામે આમ આદમી પાર્ટી દ્વારા ફિલ્મ પ્રદર્શિત કરાઈ
સુરતના પુણા વિસ્તારની ઘટના કલ્યાણ નગર સોસાયટીમાં મારામારીની ઘટના
સુરતના પુણા વિસ્તારની ઘટના કલ્યાણ નગર સોસાયટીમાં મારામારીની ઘટના
गोंडवानाविद्यापीठाची प्रथमच QR कोड असलेली गुण पत्रीका
गोंडवाना विद्यापीठाची प्रथमच QR कोड असलेली गुण पत्रिका
गडचिरोली दि.३० राज्यातील एकमेव...
બનાસકાંઠા જિલ્લામાં દાંતા અને અમીરગઢ તાલુકામાં આદિજાતિનું બાહુલ્ય જોવા મળે છે.
આદિજાતિ સમાજના સર્વાંગી વિકાસ માટે તત્કાલીન મુખ્યમંત્રી અને હાલના વડાપ્રધાનશ્રી નરેન્દ્રભાઇ મોદીએ...