ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಬ್ಬಿಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022 - 2023 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ.ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಜೇಂದ್ರಣ್ಣ ರವರು ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ.ಕೆ.ನಾಗಭೂಷಣ್ ರವರು ಶ್ರೀ ಅಬ್ಬಿಗೆರೆ ಲೋಕೇಶ್ ರವರು ಶ್ರೀ.ಸೋಮಶೇಖರ್ ರವರು ಹಾಗೂ ಶಾಲಾ ಉಪನ್ಯಾಸಕರು ನಮ್ಮೆಲ ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Israel Hamas War LIVE Updates: गाजा में हमास के खिलाफ भीषण जंग | Gaza Attack | Hamas Latest News
Israel Hamas War LIVE Updates: गाजा में हमास के खिलाफ भीषण जंग | Gaza Attack | Hamas Latest News
6 व 7 सितंबर को पेयजल आपूर्ति रहेगी बाधित
आरयूआईडीपी पेयजल परियोजना के अन्तर्गत बून्दी शहर के पेयजल आपूर्ति सृदृढ़ीकरण के लिए जाखमुण्ड जल...
মৰাণ আৰক্ষীয়ে শনিবাৰে নিশা মিৰিহুলাৰ পৰা এগৰাকী মহিলাক আটক কৰে
ডিব্ৰুগড় জিলাৰ মৰাণ ৰাজহ চক্ৰ বিষয়া কাৰ্যালয়ৰ অন্তৰ্গত মৰাণ আৰক্ষীয়ে শনিবাৰে নিশা মৰাণ...
ಕಂಪಾಸ್ ಗ್ರೂಪ್ ಇಂಡಿಯಾ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಅತ್ಯಾಧುನಿಕ ಕೇಂದ್ರ ಪಾಕಶಾಲೆಯನ್ನು ಪ್ರಾರಂಭಿಸಿದೆ
ಮೇ 15, 2024
ಆಹಾರ ನಾವೀನ್ಯತೆ, ಯಾಂತ್ರೀಕೃತಗೊಂಡ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಮೂಲಕ ವ್ಯಾಪಾರ...