ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಬ್ಬಿಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022 - 2023 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ.ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಜೇಂದ್ರಣ್ಣ ರವರು ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ.ಕೆ.ನಾಗಭೂಷಣ್ ರವರು ಶ್ರೀ ಅಬ್ಬಿಗೆರೆ ಲೋಕೇಶ್ ರವರು ಶ್ರೀ.ಸೋಮಶೇಖರ್ ರವರು ಹಾಗೂ ಶಾಲಾ ಉಪನ್ಯಾಸಕರು ನಮ್ಮೆಲ ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
सरकारी रास्ते की बहाली तथा नरेगा के तहत बंद मस्टोल को चालू कराने की मांग को लेकर ज्ञापन सौपा, आंदोलन की दी चेतावनी
लाखेरी - उपखण्ड क्षेत्र के ग्राम पंचायत खरायता के ग्राम डडवाड़ा के ग्रामीणों ने डडवाडा से...
Uttarakhand Tourism • Places To Visit In Uttarakhand | Char Dham Yatra Information and Registration
Uttarakhand Tourism • Places To Visit In Uttarakhand | Char Dham Yatra Information and...
Cyclone Biparjoy Updates: चक्रवाती तूफान की वजह से Gujarat के Devbhoomi Dwarka में चल रही तेज हवाएं
Cyclone Biparjoy Updates: चक्रवाती तूफान की वजह से Gujarat के Devbhoomi Dwarka में चल रही तेज हवाएं
कोटा में भाजपा कार्यकर्ताओं ने मनाया जश्न की आतिशबाजी
*भाजपा कार्यकर्ताओं ने मनाया जश्न, आतिशबाजी की*
कोटा। प्रधानमंत्री नरेंद्र मोदी के तीसरी...
વરસાદ પૂર્ણ થયા બાદ વરસાદી પાણીના ભરાવાથી વાહનચાલકો પરેશાન
વરસાદ પૂર્ણ થયા બાદ વરસાદી પાણીના ભરાવાથી વાહનચાલકો પરેશાન