ಬೆಂಗಳೂರು : ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ದಾಸರಹಳ್ಳಿಯ ವೀ ಒನ್ ಹೋಟೆಲ್ ನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜುರವರು ಭೇಟಿಯಾಗಿ, ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಎಸ್ ಮುನಿರಾಜುರವರು ಹೂ ಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಬಿಬಿಎಂಪಿ ಜಂಟಿ ಆಯುಕ್ತರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Air India के विमान में बम की धमकी से मचा हड़कंप, मुंबई से न्यूयॉर्क जा रही फ्लाइट को दिल्ली किया गया डायवर्ट
Air India Flight Bomb threat मुंबई से न्यूयॉर्क जा रहे एयर इंडिया के एक विमान को बम...
उदगीर शहरात भाजपच्या माजी पदाधिकाऱ्यास गळ्याला चाकू लावून लुटणाऱ्या आरोपीला पोलिसांनी केली अटक
उदगीर शहरात भाजपच्या माजी पदाधिकाऱ्यास गळ्याला चाकू लावून लुटणाऱ्या आरोपीला पोलिसांनी केली अटक
मंगलवार को प्रातः 11 बजे से शाम 6 बजे तक जलापूर्ति बंद रहेगी
सकतपुरा स्थित 30 एम.एल.डी. जलशोधन संयंत्र के इन्टेकवेल पम्प हाउस पर वी.टी. पम्प मरम्मत के बाद...