ಬೆಂಗಳೂರು : ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ದಾಸರಹಳ್ಳಿಯ ವೀ ಒನ್ ಹೋಟೆಲ್ ನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜುರವರು ಭೇಟಿಯಾಗಿ, ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಎಸ್ ಮುನಿರಾಜುರವರು ಹೂ ಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಬಿಬಿಎಂಪಿ ಜಂಟಿ ಆಯುಕ್ತರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
G-20 से वापस जाते ही तुर्की ने फिर बदला रंग, पाकिस्तान को खुश करने के लिए UNGA में उठाया कश्मीर का मुद्दा
तुर्की में आए विनाशकारी भूकंप में जब कोई मददगार उसे नजर नहीं आया तो मानवता को सबसे ऊपर रखते हुए...
જુનાગઢમાં સૌરાષ્ટ્ર કચ્છ સમસ્તબ્રહ્મસમાજ વૈદિક નવરાત્રી યજ્ઞમાં પુનિત શર્મા એ લોક કલ્યાણ પ્રાથના કરી
જુનાગઢમાં સૌરાષ્ટ્ર કચ્છ સમસ્તબ્રહ્મસમાજ વૈદિક નવરાત્રી યજ્ઞમાં પુનિત શર્મા એ લોક કલ્યાણ પ્રાથના કરી
Vande Bharat Train Fire: Bhopal से Delhi जा रही वंदे भारत एक्सप्रेस में आग | Madhya Pradesh News
Fire in Bhopal-Delhi Vande Bharat Train: Madhya Pradesh के भोपाल से राजधानी दिल्ली आ रही वंदे...
કાંકરેજ : શિહોરી ખાતે પોલીસ દ્વારા ખેડુતોની અટકાયત કરવામાં આવી
કાંકરેજ : શિહોરી ખાતે પોલીસ દ્વારા ખેડુતોની અટકાયત કરવામાં આવી