ಶ್ರೀರಾಮ ಸೇನೆ ಬೆಂಗಳೂರು ನಗರ ವತಿಯಿಂದ  ಗುರುವಂದನಾ ಕಾರ್ಯಕ್ರಮ ಚಿಕ್ಕಪೇಟೆ ವಿಧಾನಸಭಾ ಕ್ಷೆತ್ರದ ಧರ್ಮರಾಯ ದೇವಸ್ಥಾನದ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ  ಪ್ರಮೋದ್ ಜೀ ಮುತಾಲಿಕ್, ಬೆಂಗಳೂರು ನಗರ ಶ್ರೀರಾಮ ಸೇನೆ ಅಧ್ಯಕ್ಷರಾದ  ಎಸ್. ಭಾಸ್ಕರನ್, ಬೆಂಗಳೂರು ವಿಭಾಗ ಅಧ್ಯಕ್ಷ ಸುಂದ್ರೇಶ್ ನರ್ಗಲ್, ವಿಭಾಗ ಸಂಘಟನಾ ಕಾರ್ಯದರ್ಶಿ ಅಮರ್ನಾಥ್, ಪದಾಧಿಕಾರಿಗಳು ಉಪಸ್ಥಿತರಿದ್ದರು