ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾರತ-ಫ್ರೆಂಚ್ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (IFCCI) ಪ್ರತಿನಿಧಿಗಳ ಜತೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದರು. ಮಂಡಳಿಯ ಸಾರ್ವಜನಿಕ ವ್ಯವಹಾರಗಳ ಸಲಹೆಗಾರ ಹಾಗೂ ಲೂಮಿಪ್ಲ್ಯಾನ್ ಸಂಸ್ಥೆಯ ಎಂಡಿ, ಸಿಇಓ ಶಾನ್ ವೆಂಕಟ್, ದಸ್ಸಾಲ್ಟ್ ಸಿಸ್ಟಮ್ಸ್ ಎಂಡಿ ದೀಪಕ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ರಾಜಶೇಖರ್ ಸ್ವಾಮಿ, IFCCI ಭಾರತದ ಉಪಾಧ್ಯಕ್ಷ ಪ್ರಿಯಾಂಕ್, ಜೆ.ಸಿ. ಡೇಕಕ್ಸ್ ಸಂಸ್ಥೆಯ ಎಂ.ಡಿ. ಫ್ರೆಡಿರಿಕ್ ಬ್ರನ್, ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಮೋದ್ ಭಂದುಲಾ, ಅಷ್ಟ್ರಕ್ಸ್ ಸ್ಥಾಪಕ ಮತ್ತು ಸಿಇಓ ಫ್ರೆಡಿರಿಕ್ ಮೆರಿ ಲಾಕೊಲ್ಲೆ, ಅಸ್ಟೋಮ್ ಸಂಸ್ಥೆಯ ಭಾರತದ ಎಂಡಿ ಭಾರತದ ಎಂಡಿ ಒಲಿವರ್ ಲೂಸಿನ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಬಿಡಿಎ ಕಾರ್ಯದರ್ಶಿ ಶಾಂತರಾಜು, ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
'झेलत हवें लालू तेजस्वी के बेईमानन ' संसद में Bhojpuri में बमके BJP सांसद, Lalu Yadav की याद दिलाई!
'झेलत हवें लालू तेजस्वी के बेईमानन ' संसद में Bhojpuri में बमके BJP सांसद, Lalu Yadav की याद दिलाई!
આઇએમએમ અમદાવાદની PGPX બેચ 2022ના પાંચ ઉમેદવારો માટે આંતરરાષ્ટ્રીય ઓફર
ઇન્ડિયન ઇન્સ્ટિટ્યૂટ ઑફ મેનેજમેન્ટ અમદાવાદ (IIMA) એ મે 2022 ના અંતમાં તેના એક વર્ષના પૂર્ણ સમયના...
पोलीस ठाणे चिकलठाणा हद्दीतील इसम जिवन केसरसिंग जारवाल उर्फ राजपुत एम. पी. डी. ए. खाली स्थानबध्द.
पोलीस ठाणे चिकलठाणा हद्दीतील इसम जिवन केसरसिंग जारवाल उर्फ राजपुत एम. पी. डी. ए. खाली स्थानबध्द....
মহিলা আৰু শিশু বিকাশ মন্ত্ৰী অজন্তা নেওগে যোৰহাটত মুকলি কৰিলে আদৰ্শ অঙ্গনবাড়ী কেন্দ্ৰ
১৪ আগষ্ট : যোৰহাট জিলাৰ অন্তৰ্গত ৭ টা শিশু উন্নয়ন প্ৰকল্পৰ ৮ গৰাকী ৬ মাহৰ পৰা ২ বছৰৰ স্বাস্থ্যৱান...
પાટણના સાંતલપુરના ફાંગલી ગામે ભારે પવન સાથે વાવાઝોડું ફુંકાતા ઐતિહાસિક મંદિરમાં મોટા પાયે નુકસાન
પાટણના સાંતલપુરના ફાંગલી ગામે ભારે પવન સાથે વાવાઝોડું ફુંકાતા ઐતિહાસિક મંદિરમાં મોટા પાયે નુકસાન