ಬೆಂಗಳೂರು : ಬೆಂಗಳೂರು ವಕೀಲರ ಸಂಘ ಹಾಗೂ ಅಡ್ವೊಕೇಟ್ಸ್ ಅಕಾಡೆಮಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಪಿ. ಸಂದೇಶ್ ಅವರು ಭಾಗವಹಿಸಿ ಫ್ರೇಮಿಂಗ್ ಆಫ್ ಇಶ್ಯೂಸ್ ಅಂಡ್ ರೈಟಿಂಗ್ ಆಫ್ ಜಡ್ಜ್ಮೆಂಟ್ಸ್ ಇನ್ ಸಿವಿಲ್ ಕೇಸಸ್ ಅಂಡ್ ಕ್ರಿಮಿನಲ್ ಕೇಸಸ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಹಲವು ವಕೀಲರು ಭಾಗವಹಿಸಿದ್ದರು.