2023ರ ಚುನಾವಣೆಯಲ್ಲಿ 'ಆಮ್ ಆದ್ಮಿ ಪಾರ್ಟಿ'ಯ ಸೋಲಿಗೆ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಅವರು ಕಾರಣ ಎಂದು 'ಆಮ್ ಆದ್ಮಿ ಪಾರ್ಟಿ'ಯ ಹಾಸನ ಘಟಕದ ಮಾಜಿ ಜಿಲ್ಲಾಕ್ಷರಾದ ಕೆ.ಪಿ. ಶಿವಕುಮಾರ್ ಅವರು ಆರೋಪಿಸಿದರು.

AAP ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಅವರು ವಿಧಾನಸಭೆಯ ಸೋಲಿಗೆ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಕೆ.ಪಿ. ಶಿವಕುಮಾರ್ ಒತ್ತಾಯಿಸಿದರು.