ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ನೌಕರರೆಂದು ಘೋಷಿಸಿ ಆದೇಶ ಪತ್ರ ನೀಡಬೇಕೆಂದು 'ಸಫಾಯಿ ಕರ್ಮಚಾರಿ ಕಾವಲು ಸಮಿತಿ' ಸದಸ್ಯರು ಒತ್ತಾಯಿಸಿದರು.