ರಾಜ್ಯ ಸರ್ಕಾರವು 'ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ'ಯನ್ನು ಉಳಿಸಬೇಕೆಂದು ಟಿಯುಸಿಸಿ ಪ್ರಧಾನ ಕಾರ್ಯದರ್ಶಿಯಾದ ಜಿ.ಆರ್. ಶಿವಶಂಕರ್ ಅವರು ಮನವಿ ಮಾಡಿದರು.