ಯಾದಗಿರಿ ಜಿಲ್ಲೆಯ ಪ್ರಮುಖ ನದಿಯಾದ ಭೀಮಾ ನದಿ ಬರಿದಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದಿದ್ದರೆ, ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಯಾದಗಿರಿ ಜಿಲ್ಲೆಯ ಸಾವಿರಾರು ರೈತರು, ಜನರು ಭೀಮಾ ನದಿಯ ನೀರನ್ನು ಅವಲಂಬಿಸಿದ್ದರು.