ಜನವರಿ 7, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್ ಅವರು ಮಾತನಾಡಿದರು. 

 ಪದ್ಮಿನಿ ನಂದ ಎಂಬುವವರು ವಿನಾ ಕಾರಣ ಸಂಘದ ಪೋಷಕ ಕಲಾವಿದರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. 

ಶ್ರೀಮತಿ ಪದ್ಮಿನಿ ನಂದರವರು ತನ್ನ ಅಹಂಕಾರ ಅಧಿಕಾರ ಸ್ವಾರ್ಥದಿಂದ ಸಂಘಕ್ಕೆ ಮತ್ತು ಸದಸ್ಯರಿಗೆ ತಪ್ಪು ಸಂದೇಶ ರವಾನಿಸಿ ಸಂಘದ ಬೆಳವಣಿಗೆಗೆ ಮಾರಕ ವಾದ ವಿಷಯಗಳು.

01) ನಮ್ಮ ಸಂಘ ದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಅದನ್ನು ಮುಚ್ಚಿಟ್ಟು. ಸಂಘದ ಎಲೆಕ್ಷನ್ ನಲ್ಲಿ ನಿಂತಿದ್ರು.

02) ಸ್ಫೂಟಿ ನ್ ಸಮಯದಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ಸರಿಯಾಗಿ ಸಮಾಜಯಿಸಿ ಕೊಡದೆ. ಸುಳ್ಳು ಹೇಳಿ ಚುನಾವಣೆಯ ಅಧಿಕಾರಿಯ ಸಹಾಯ ಪಡೆದು ಮೋಸದಿಂದ ಚುನಾವಣೆ ಗೆದ್ದಿದ್ರು.

03) ಗೆದ್ದ ನಂತರ ಎಲ್ಲಾ ಪಧಾಧಿಕಾರಿಗಳ ವಿರುದ್ಧ ನಿಂತು. ಯಾರೊಡನೆ ಸಹಕರಿಸದೆ. ಚರ್ಚಿಸದೆ. ಎಲ್ಲಾ ವಿಷಯದಲ್ಲೂ ತನ್ನದೇ ನಿರ್ಧಾರ.

04) ಜನರಲ್ ಬಾಡಿ ಯಲ್ಲಿ ಅಕೊಂಟ್ಸ್ ನೀಡಿ ಓಕೆ ಆಗಿದ್ರು ಕೂಡಾ. ಅಕೊಂಟ್ ತಪ್ಪಾಗಿದೆ ಎಂದು ಸುಳ್ಳು ಅಪಾದನ ಮಾಡಿ. ಮಾಜಿ ಅಧ್ಯಕ್ಷರು ಮತ್ತು ಮಾಜಿ ಖಜಾಂಚಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿಗಳನ್ನು ಅವಮಾನಿಸಿದ್ದಾರೆ. ಹಾಗೂ ಅವರ ವಿರುದ್ಧ ಒಕ್ಕೂಟದಲ್ಲಿ ಮತ್ತು ಬೇರೆ ಬೇರೆ ಸಂಘ ಗಳಲ್ಲಿ ಅಪ ಪ್ರಚಾರ ಮಾಡಿ ಕೊನೆಗೆ ಅನೇಕ ಪೊಲೀಸ್ ಸ್ಟೇಷನ್ ಗಳಲ್ಲಿ ಸುಳು, ಕಂಪ್ಲೇಂಟ್ ಕೊಟ್ಟು ಸ್ಟೇಷನ್ನ ಅಲಿಯುವಂತೆ ಮಾಡಿದ್ದು..

05) ಚುನಾವಣೆ ಯಲ್ಲಿ ಚುನಾಯಿತರಾದ 14(ಹದಿನಾಲ್ಕು ಸದಸ್ಯರಲ್ಲಿ ಇವರ ಜೊತೆ ಇದ್ದವರು ಕೇವಲ ಇಬ್ಬರು ಮಾತ್ರ. ಉಳಿದ 11(ಹನ್ನೊಂದು) ಜನ ಒಟ್ಟಾಗಿದ್ದರು.

06) ಇವರ ಹಿಂಷೆಯನ್ನು ತಾಳಲಾರದೇ ಜನರಲ್ ಬಾಡಿ ಕರೆದು ಈ ವಿಷಯದ ಬಗ್ಗೆ ಚರ್ಚಿಸಲು ನಿರ್ಧರಿಸಿದಾಗ ಈಕೆ ಕಾರ್ಯಕಾರಿ ಸಮಿತಿಯ ಸದಸ್ಯರ ಸುಳ್ಳು ಸಹಿಯನ್ನು ಮಾಡಿಕೊಂಡು ಕೋರ್ಟ್ ನಿಂದ ಸ್ನೇ ತಂದು ಸಭೆ ನಡಿಸದಂತೆ ಮಾಡಿದಳು. ಕೇಸ್ ನಲ್ಲಿ ಸಂಘದ ಮೇಲೆ ಹಾಲಿ ಪ್ರಧಾನ ಕಾರ್ಯದರ್ಶಿ, ಹಾಲಿ ಖಜಾಂಚಿ ಮೇಲೆ ಪಾರ್ಟಿ ಮಾಡಿ. ಸಂಘದ ಪರವಾಗಿ ತಮ್ಮ ಹೆಸರನ್ನು ಹಾಕಿ ಕೊಂಡಿದ್ದರು. ವಿಷಾದ ವೆಂದರೆ ಪದ್ಮನಿಯವರೇ ಕೇಸ್ ಹಾಕಿ ಅವರನ್ನೇ ಆರೋಪಿ ಸ್ಥಾನ ದಲ್ಲಿ ನಿಲ್ಲಿಸಿ ಕೊಂಡರು.

07) ಆಫೀಸ್ ಸ್ಥಳವನ್ನು ಖಾಲಿ ಮಾಡ ಬೇಕಾಗಿ ಬಂದಿದ್ದರಿಂದ ಕಾರ್ಯ ದರ್ಶಿಯವರು ಎರಡು ದಿನ ಸಮಯ ಕೇಳಿದ್ದರು. ಆದರೇ ಪದ್ಮನಿಯವರ ಕುತಂತ್ರ ದಿಂದ ಹಿಂದಿನ ದಿನ ರಾತ್ರಿಯೇ ಕಮಿಟಿಯ ಯಾವ ಸದಸ್ಯರಿಗೂ ಗಮನಕ್ಕೆ, ತಾರದೇ ಕತ್ತಲಿನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕೊಂಡು ಸಂಘದ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದರು.

08) ಹಲವಾರು ಬಾರಿ ಕೇಳಿದರು ಕೂಡಾ ಸಂಘದ ಸಾಮಗ್ರಿ ಗಳನ್ನು ಕೊಡದೆ ಸದಸ್ಯರು ಗಳು ಯಾವ ಕಾರ್ಯಕ್ರಮ ನಡೆಸದಂತಾಗಿ ಸಂಘಕ್ಕೆ ಬಹಳ ತೊಂದ್ರ ಆಯ್ತು.

ಈ ಮಧ್ಯೆ ಕೋರ್ಟ್ ಇಂದ ಕೆವಿಯಟ್ ಪಡೆದು ಮತ್ತೊಂದು ಜನರಲ್ ಬಾಡಿ ಮೀಟಿಂಗ್ ಮಾಡಿ ಈಕೆ ಯನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸಂಘದ ಸದಸ್ಯತ್ವ ದಿಂದ ಉಚ್ಛಾಟಿಸಿ ಆ ಜಾಗಕ್ಕೆ, ಅಧ್ಯಕ್ಷ ಸ್ನಾನಕ್ಕೆ ಸರ್ವ ಸದಸ್ಯರ ಇಚ್ಛೆಯಂತೆ/ಅಭಿಪ್ರಾಯದಂತೆ ಮಾಜಿ ಅಧ್ಯಕ್ಷರಾದ ಶ್ರೀಯುತ ಡಿಂಗ್ರಿ ನಾಗರಾಜ್ ರವರನ್ನೇ ಅಧ್ಯಕ್ಷ ರನ್ನಾಗಿ ನೇಮಿಸಿಕೊಂಡು ಸಂಘದ ಚಟುವಟಿಕೆಯನ್ನು ನಡಿಸಿಕೊಂಡು ಹೋಗುತ್ತಿದ್ದೇವೆ.

09) ಆದರೇ ಸಂಘದ ಸಾಮಗ್ರಿಗಳನ್ನು ವಾಪಸ್ಸು ಪಡಿಯಲು ಪೊಲೀಸ್ ಸ್ಟೇಷನ್ ನಲ್ಲಿ ಅವರು ಮತ್ತು ಅವರ ಸಹ ಚರರಾದ ಗುಬ್ಬಿ ನಟರಾಜ್ ಉಮಾ ಹೆಬ್ಬಾರ್. ಕವಿತಾ ಶೆಟ್ಟಿ ಮತ್ತು ಕೆ.ಹೆಚ್. ರಮೇಶ್ ( ಮಿನಿ ದ್ವಾರಕೀಶ್ )ಇವರೆಲ್ಲರ ಮೇಲೆ fir ಧಾಖಲೀಸಲಾಯ್ತು.

ಸ್ಟೇಷನಲ್ಲಿ ಧಾಖಲೆಗಳನ್ನು ಪರಿಶೀಲಿಸಿ ಸಂಘದ ವಸ್ತುಗಳನ್ನು ಸೀಜ್ ಮಾಡಿ. ಸ್ಟೇಷನ್ ಸುಪರ್ದಿಗೆ ಒಪ್ಪಿಸ ಲಾಯ್ತು.

10) ಮೂರು ತಿಂಗಳು ಕಾಲ ಕೇಸ್ ನಡಿಯಿತು. ಕೊನೆಗೆ ಕೋರ್ಟಿನಲ್ಲಿ ನಮ್ಮ ಎಲ್ಲಾ ಧಾಖಲೆಗಳನ್ನು ಪರಿಶೀಲಿಸಿ ನಾವೇ ನಿಜವಾದ ಸಂಘದ ಹಕ್ಕು ದಾರರು. ಪದ್ಮನಿ ನಂದ ಹಾಗೂ ಸಹಚರರಿಗೆ ಯಾವುದೇ ಅಧಿಕಾರ ವಿಲ್ಲವೆಂದು ನಿರ್ಧರಿಸಿ. ಅವರ ಸುಪರ್ದಿಯಲ್ಲಿದ್ದ ಸಂಘದ ಎಲ್ಲಾ ವಸ್ತುಗಳನ್ನು ನಮಗೆ " ಹಸ್ತಾಂತರ ಮಾಡಿದರು. ಈಗ ಸಂಘವು ತನ್ನೆಲ್ಲ ಚಟುವಟಿಕೆಯನ್ನು ಶ್ರೀ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ.

12) ಇಷ್ಟೆಲ್ಲ ಅವಮಾನದ ನಂತರವೂ ಕೂಡಾ ಶ್ರೀಮತಿ ಪದ್ಮನಿ ನಂದರವರು ತಮ್ಮ 1 ಯೋಗ್ಯತೆಯನ್ನು ಅರಿತು ಕೊಳ್ಳದೆ ಈಗಲೂ ನಮ್ಮ ಅಧ್ಯಕ್ಷರ ಮೇಲೆ ಸಿ. ಸಿ.ಬಿ. ಯಲ್ಲಿ ಕಂಪ್ಲೇಂಟು ಕೊಟ್ಟಿದ್ದಾರೆ.

ಅನಾವಶ್ಯಕವಾಗಿ ತೊಂದ್ರೆ ಕೊಡುತ್ತಿದ್ದಾರೆ. ಇವರನ್ನು ಸಂಘ ದಿಂದ ಉಚ್ಚಾಟಿಸಿದ ಮೇಲು. ಎಲ್ಲಾ ಕಡೆ ಹೋಗಿ ನಾನೇ ಇನ್ನೂ ಅಧ್ಯಕ್ಷರೆಂದು ಹೇಳಿಕೊಂಡು ರೋಲ್ ಕಾಲ್ ಮಾಡಿ ಕೊಂಡು ತಿರುಗುತ್ತಿದ್ದಾರೆ.

ಇವರಿಗೆ ಸಹಾಯಕ ವಾಗಿ ಹುಚ್ಚು ಸಲಹೆ ಗಳನ್ನು ಹಿರಿಯ ನಟರಾದ ಮೂಗು ಸುರೇಶ್ ರವರು ಹೇಳಿ ಕೊಡುತ್ತಿದ್ದಾರ ತಾವೇ ಸಂಘದ ಕಾರ್ಯದರ್ಶಿ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಇದಕ್ಕೆಲ್ಲ ಒಂದು ಅಂತ್ಯ ಹಾಕಲು ತಮ್ಮೆಲ್ಲರ ಸಹಾಕಾರ ಬಹಳ ಮುಖ್ಯ ವಾಗಿದೆ.

12) ಬ್ಯಾಂಕ್ ನಲ್ಲಿ ಕೂಡಾ ವಹಿವಾಟು ಗಳನ್ನು ನಡಿಸದಂತೆ ಗಲಾಟೆ ಮಾಡಿದರು. ಬ್ಯಾಂಕಿನವರು ಎಲ್ಲಾ ಧಾಖಲೆ ಗಳನ್ನು ಪರಿಶೀಲಿಸಿ ಕಾನೂನಿನಂತೆ ನಾವೇ ಹಕ್ಕು.

ದಾರರೆಂದು ನಿರ್ಧರಿಸಿ ನಮಗೆ ಅಧಿಕಾರ ಕೊಟ್ಟರು.