78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಂದ್ರ ಬಡಾವಣೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ 215 ಅಡಿ ಬಾನೆತ್ತರದ ಧ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು, ಮಾಜಿ ಸಚಿವರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪರವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯಕೃಷ್ಣರವರು, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣಪ್ಪರವರು ನಿವೃತ್ತ ಸೈನಿಕರು, ಶಾಲಾ ಮಕ್ಕಳು, ಹಾಗೂ ನಾಗರಿಕರು ಇದ್ದರು.ಈ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 5000 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
स्वर्गीय माननीय रंजीतसिंहजी चुंगडे यांचे तिसरे पुण्यस्मरण
स्वर्गीय माननीय रणजीतसिंहजी चुंगडे यांचे तिसरे पुण्यस्मरण दिनानिमित्त हिंगणा रोड हनुमान मंदिर...
iOS 17: इंटरएक्टिव विजेट्स से लेकर OTP ऑटोफिल तक, अगले अपडेट में मिल सकते हैं ये 10 नए फीचर्स
Upcoming iOS 17 Updates Apple ने अपने WWDC इवेंट में ios 17 को पेश किया। आने वाले अगले अपडेट में...
प्रोबा-3 मिशन की लॉन्चिंग एक दिन टली:तकनीकी दिक्कत आने से इसरो ने टाला मिशन, इसके जरिए सूर्य की स्टडी की जाएगी
इंडियन स्पेस रिसर्च ऑर्गनाइजेशन (ISRO) ने प्रोबा-3 मिशन की लॉन्चिंग एक दिन टाल दी है। श्रीहरिकोटा...
2 सैनिक अगवा, Israel Army ने घर में घुसकर Hezbollah को तबाह कर दिया
2 सैनिक अगवा, Israel Army ने घर में घुसकर Hezbollah को तबाह कर दिया
हरियाणा में SC आरक्षण में वर्गीकरण का फैसला लागू:कैबिनेट की मंजूरी, कोटे में कोटा मिलेगा
हरियाणा में नई सरकार के शपथग्रहण के बाद CM नायब सैनी ने चंडीगढ़ स्थित सचिवालय में पदभार संभाला।...