78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಂದ್ರ ಬಡಾವಣೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ 215 ಅಡಿ ಬಾನೆತ್ತರದ ಧ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು, ಮಾಜಿ ಸಚಿವರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪರವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯಕೃಷ್ಣರವರು, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣಪ್ಪರವರು ನಿವೃತ್ತ ಸೈನಿಕರು, ಶಾಲಾ ಮಕ್ಕಳು, ಹಾಗೂ ನಾಗರಿಕರು ಇದ್ದರು.ಈ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 5000 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
इसे खाते ही शरीर का वजन तेजी से बढ़ने लगेगा/दुबले पतले लोग इसे जरूर अपनाएं/ वजन बढ़ाये - Health Tips
इसे खाते ही शरीर का वजन तेजी से बढ़ने लगेगा/दुबले पतले लोग इसे जरूर अपनाएं/ वजन बढ़ाये - Health Tips
AHOR 4X4 Off Road challenge 2022 held in Meghalaya
After two-year gap,the Adventurous Hynniewtrep Off Roaders (AHOR) revived the AHOR 4X4 Off Road...
મિલકત સબંધી ગુનાઓ આચરતા ધારીના ૨૦ વર્ષીય અમિત સોલંકી નામના ઇસમને પાસા હેઠળ ધકેલતી અમરેલી પોલીસ
અમરેલી જિલ્લા મેજિસ્ટ્રેટશ્રી તથા પોલીસ અધિક્ષકશ્રી નાઓએ પાસા હેઠળ કાર્યવાહી કરતા, મિલકત સબંધી...
तांबेंनी काँग्रेसला धक्का दिला, एका फोटोनं तांबे आणि भाजपची अडचण केली
तांबेंनी काँग्रेसला धक्का दिला, एका फोटोनं तांबे आणि भाजपची अडचण केली