ಜುಲೈ 12, 2024

ಬೆಂಗಳೂರಿನ ಖಾಸಗಿ ಹೋಟೆಲ್'ನಲ್ಲಿ ನವೆಂಬರ್ 19 ರಿಂದ 21ರ ವರೆಗೆ ನಡೆಯಲಿರುವ "ಬೆಂಗಳೂರು ಟೆಕ್ ಸಮ್ಮಿಟ್" ಸಂಬಂಧ ಮಹತ್ವದ ಸಭೆ ನಡೆಯಿತು. 

ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಶರತ್ ಬಚ್ಚೇಗೌಡ ಸೇರಿದಂತೆ ಅವರು ಹಿರಿಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. 

"ಬೆಂಗಳೂರು ಟೆಕ್ ಸಮ್ಮಿಟ್" ಬಗ್ಗೆ ವಿವಿಧ ರೂಪರೇಷೆ ಹಾಗೂ ತಯಾರಿಯ ಕುರಿತು ಚರ್ಚಿಸಿಲಾಯಿತು.