ಮೇ 22, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಕೇರಳ ಮೂಲದ 'ಆತ್ಮ ಬೋಧೋದಯ ಸಂಗಮ್', 'ಶ್ರೀ ಶುಭಾನಂದ ಆಶ್ರಮ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಬೆಂಗಳೂರಿನ ಹೊಂಗಸಂದ್ರದ ಎಪಿಆರ್ ಕಲ್ಯಾಣ ಮಂಟಪದಲ್ಲಿ ಮೇ 25 ರಂದು "ಬ್ರಹ್ಮಶ್ರೀ ಆನಂದ ಜಿ ಗುರುದೇವ್ ಅವರ ಉತ್ತರಾದಂ ಜನ್ಮ ಶತಮಾನೋತ್ಸವ" ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

 ಈ ಸಮಾರಂಭವನ್ನು ಶಾಸಕರಾದ ಸತೀಶ್ ರೆಡ್ಡಿ ಅವರು ಉದ್ಘಾಟನೆ ಮಾಡಲಿದ್ದಾರೆ.