December 17, 2023

 ಬೆಂಗಳೂರಿನ ಮಲ್ಲೇಶ್ವರಂ ನ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕಲಾ ಸೌರಭ ಫೌಂಡೇಶನ್ ಆಯೋಜಿಸಿದ್ದ ದ್ರೋಣಾರ್ಜುನ ಲೀಗ್ 2023 ರ ಸಂಗೀತ ಸ್ಪರ್ಧೆಯ ಫೈನಲ್ ಪಂದ್ಯಾವಳಿ ನಡೆಯಿತು.

  ಫೈನಲ್ ಪಂದ್ಯಾವಳಿಯಲ್ಲಿ ಶೃತಿ ಭಟ್ ಅವರ ನಾಯಕತ್ವದ ಹನುಮತೋಡಿ ತಂಡದ ಸದಸ್ಯರು ವಿಜೇತರಾದರು. ಸಂಗೀತ ಕಾರ್ಯಕ್ರಮದ ವಿಜೇತರಿಗೆ ನಗದು ಬಹುಮಾನ ಹಾಗೂ ಅತ್ಯಾಕರ್ಷಕ ಟ್ರೋಪಿಯನ್ನು ನೀಡಲಾಯಿತು.

    ಬೆಂಗಳೂರು ವಿದ್ವಾನ್ ದತ್ತಾತ್ರಿ ಅವರ ನೇತೃತ್ವದಲ್ಲಿ ದ್ರೋಣಾರ್ಜುನ ಲೀಗ್ 2023 ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಯಿತು.