ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ಪರಿಮಳ ನಗರದಲ್ಲಿ ಜರುಗಿದ ಅಣ್ಣಮ್ಮ ದೇವಿ ಊರ ಹಬ್ಬ ಹಾಗೂ 25 ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಶುಭಾಶಯ ಕೋರಿದ್ದ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ಅವರಿಗೆ ಅಣ್ಣಮ್ಮ ಉತ್ಸವ ಸಮಿತಿ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಉತ್ಸವ ಸಮಿತಿ ಪದಾಧಿಕಾರಿಗಳಾದ ನಾಗರಾಜ್ ಸುರಭಿ ,ಪ್ರಸನ್ನ ಮುನಿರಾಜು, ಕರಿಯಪ್ಪ, ಹನುಮಂತಣ್ಣ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
૭૬મા સ્વાતંત્ર્ય પર્વની ઉજવણી નિમિત્તે તાલુકા કક્ષાનો ધ્વજવંદન કાર્યક્રમ આહીર સમાજવાડી કિડાણા#dgp
૭૬મા સ્વાતંત્ર્ય પર્વની ઉજવણી નિમિત્તે તાલુકા કક્ષાનો ધ્વજવંદન કાર્યક્રમ આહીર સમાજવાડી કિડાણા#dgp
કુછડી ગામે ધારાસભ્યના હસ્તે 70 લાખના વિકાસના કામોનું ખાતમુહૂર્ત કરાયુ
કુછડી ગામે 70 લાખ જેટલી રકમના વિકાસના કામોનું માનનીય ધારાસભ્ય બાબુભાઈ બોખરીયા દ્વારા...
Ranbir Kapoor और Alia Bhatt के कलेक्शन में शामिल हुई Lexus LM350, जानें क्या हैं खूबियां
बॉलीवुड स्टार Ranbir Kapoor और Alia Bhatt को भी लग्जरी कारों का काफी ज्यादा शौक...
परतीच्या पावसाचं थैमान; मध्यरेल्वे ठप्प, ठाणे स्टेशनवर तुफान गर्दी #heavyrain
परतीच्या पावसाचं थैमान; मध्यरेल्वे ठप्प, ठाणे स्टेशनवर तुफान गर्दी #heavyrain