ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ನೀಡಿದ್ದ ಮೊಬೈಲ್ ಗಳನ್ನು ಜುಲೈ 10 ರಂದು ಮತ್ತೆ ಸರ್ಕಾರಕ್ಕೆ ವಾಪಸ್ಸು ನೀಡಲಿದ್ದಾರೆ. ಸರ್ಕಾರ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಿತ್ತು. ಆದರೆ ಈಗ ಆ ಮೊಬೈಲ್ ಗಳು ಹಳೆಯದಾಗಿದ್ದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಅವರು ಹೇಳಿದರು. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
દાઉદી વોરા સમાજ દ્વારા મોહરમ ના પર્વની ઉજવણી કરવામાં આવી.
દાઉદી વોરા સમાજ દ્વારા મોહરમ ના પર્વની ઉજવણી કરવામાં આવી.
BTST STBT Calls | Share Market में जानें क्या है Experts के Trading Ideas | Share Market Strategy
BTST STBT Calls | Share Market में जानें क्या है Experts के Trading Ideas | Share Market Strategy
Nifty-Bank Nifty Trade Setup: Nifty में Intraday Traders का क्यों नहीं बन रहा है पैसा? |Anuj Singhal
Nifty-Bank Nifty Trade Setup: Nifty में Intraday Traders का क्यों नहीं बन रहा है पैसा? |Anuj Singhal
કાંકરેજ તાલુકા ના દુર્ગાસણ ગામ માં રામદેવપીર મંદિર એ મેળો ભરાયો
કાંકરેજ તાલુકા ના દુર્ગાસણ ગામ માં રામદેવપીર મંદિર એ મેળો ભરાયો