ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ನೀಡಿದ್ದ ಮೊಬೈಲ್ ಗಳನ್ನು ಜುಲೈ 10 ರಂದು ಮತ್ತೆ ಸರ್ಕಾರಕ್ಕೆ ವಾಪಸ್ಸು ನೀಡಲಿದ್ದಾರೆ. ಸರ್ಕಾರ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಿತ್ತು. ಆದರೆ ಈಗ ಆ ಮೊಬೈಲ್ ಗಳು ಹಳೆಯದಾಗಿದ್ದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಅವರು ಹೇಳಿದರು. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
नवले ब्रिजवर एका विचित्र अपघातात तब्बल 48 गाड्यांचे नुकसान...
पुणे: पुण्यातील नवले ब्रिजवर एक विचित्र अपघात झाला आहे. यामध्ये एकदा भरधाव टँकर एकदोन नाही तर...
তিনিচুকীয়াৰ হিজুগুৰিৰ SD Service Pvt. Ltd নামৰ এটা পেট্ৰল ডিপুৰ পৰা ২০ হাজাৰ টকা লৈ উধাও এজন লোক
তিনিচুকীয়াৰ হিজুগুৰিৰ SD Service Pvt. Ltd নামৰ এটা পেট্ৰল ডিপুৰ পৰা ২০ হাজাৰ টকা লৈ উধাও এজন লোক
CBI टीम फिर RG कर मेडिकल अस्पताल पहुंची, क्राइम सीन की डिजिटल मैपिंग होगी; पूर्व प्रिंसिपल से पूछताछ जारी
कोलकाता। महानगर में प्रशिक्षु डॉक्टर के साथ दुष्कर्म और हत्या मामले में पूर्व प्रिसिंपल...
RSS प्रमुख मोहन भागवत बोले- मिशनरियों से ज्यादा सेवा करते हैं हिंदू संत
जबलपुर, राष्ट्रीय स्वयंसेवक संघ (आरएसएस) प्रमुख मोहन भागवत ने जबलपुर में आयोजित एक कार्यक्रम...
दोस्त-यारों से ही नहीं, परिवार- रिश्तेदारों से भी करें फेस टू फेस बात; ऐसे करें Instagram पर वीडियो कॉल
मेटा के पॉपलुर फोटो वीडियो शेयरिंग ऐप इंस्टाग्राम का इस्तेमाल हर दूसरा इंटरनेट यूजर कर रहा है।...