ಬೆಂಗಳೂರು : ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನ ಅತ್ತಿಗುಪ್ಪೆ ಮತ್ತು ದ್ವಾರಕನಗರ ಬಡಾವಣೆಗಳಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆನಂದ್, ಕಾಂಗ್ರೆಸ್ ಮುಖಂಡರಾದ ಅರ್.ಚಂದ್ರಪ್ಪ,ಸ್ಥಳಿಯ ಮುಖಂಡರಾದ ಕಾಂತರಾಜ್, ಮಾದಯ್ಯ, ಹರೀಶ್ ದೊಡ್ಡಣ್ಣ, ಸಂದೀಪ, ಬೀರಪ್ಪ, ಮುದ್ದಣ್ಣ, ಹನುಮಂತಪ್ಪ,ಶ್ರೀ ಶ್ರೀನಿವಾಸ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ, ಮುಖಂಡರಾದ ಶುಭ, ಆಶಾ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
Breaking News: Gym में Exercise करते हुए युवक ने तोड़ा दम, CCTV में कैद हुई तस्वीर | Aaj Tak News
Breaking News: Gym में Exercise करते हुए युवक ने तोड़ा दम, CCTV में कैद हुई तस्वीर | Aaj Tak News
અમિતાભ બચ્ચનની પહેલી ગુજરાતી ફિલ્મ "ફક્ત મહિલાઓ માટે" જોઇને લોકો થિયેટરમાં જુમી ઉઠયા
અમિતાભ બચ્ચનની પહેલી ગુજરાતી ફિલ્મ "ફક્ત મહિલાઓ માટે" જોઇને લોકો થિયેટરમાં જુમી ઉઠયા
વલભીપુર ભાવનગર હાઈવે રોડ પર આવેલા રાઘવ પંપ પાસે ટુ વ્હીલર અને ડમ્ફર વચ્ચે થયો અકસ્માત
વલભીપુર ભાવનગર હાઈવે રોડ પર આવેલા રાઘવ પંપ પાસે ટુ વ્હીલર અને ડમ્ફર વચ્ચે થયો અકસ્માત
कैकाडी समाज संघटना आयोजित महाराष्ट्रतिल पदाधिका-यांची महत्वाची बैठक.
कैकाडी समाज संघटना आयोजित महाराष्ट्रतिल पदाधिका-यांची महत्वाची बैठक.