ಬೆಂಗಳೂರು : ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನ ಅತ್ತಿಗುಪ್ಪೆ ಮತ್ತು ದ್ವಾರಕನಗರ ಬಡಾವಣೆಗಳಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆನಂದ್, ಕಾಂಗ್ರೆಸ್ ಮುಖಂಡರಾದ ಅರ್.ಚಂದ್ರಪ್ಪ,ಸ್ಥಳಿಯ ಮುಖಂಡರಾದ ಕಾಂತರಾಜ್, ಮಾದಯ್ಯ, ಹರೀಶ್ ದೊಡ್ಡಣ್ಣ, ಸಂದೀಪ, ಬೀರಪ್ಪ, ಮುದ್ದಣ್ಣ, ಹನುಮಂತಪ್ಪ,ಶ್ರೀ ಶ್ರೀನಿವಾಸ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ, ಮುಖಂಡರಾದ ಶುಭ, ಆಶಾ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
વિસનગર : બાસણા ગામે ચૌધરીસમાજ નું શક્તિ પ્રદર્શન, સદભાવના યજ્ઞ અને મહાસંમેલન યોજાયું, Video
વિસનગર તાલુકાના બાસણા ગામે અર્બુદા ધામમાં સદભાવના યજ્ઞ અને મહાસંમેલનનું આયોજન અર્બુદા સેના દ્વારા...
रावतभाटा में बिजली विभाग हुआ अलर्ट:बिजली चोरी के 10 प्रकरण पकड़े, जुर्माना राशि की जाएगी वसूल
अजमेर विद्युत वितरण निगम की ओर से शहर में बिजली बिल के बकायेदारों और बिजली चोरी करने वालों के...
Elon Musk vs Mark Zuckerberg: एलन मस्क ने फिर दी जुकरबर्ग को फाइट की चुनौती, मिला मजेदार जवाब
अमेरिकी ऑटोमोबाइल दिग्गज टेस्ला के प्रमुख Elon Musk ने एक बार फिर मार्क जुकरबर्ग को चुनौती दी है।...
ડીસા શહેરીજનોએ ઉતરાયણ પર્વને લઇને લાખો રૂપિયાના જલેબી ફાફડા અને ચોળાફળી અને ઊંધિયાની જયાફત માણી
ડીસા શહેરીજનોએ ઉતરાયણ પર્વને લઇને લાખો રૂપિયાના જલેબી ફાફડા અને ચોળાફળી અને ઊંધિયાની જયાફત ઉડાવી...