ಸರ್ಕಾರ ಅಕ್ಕಿ ಗಿರಣಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಧ್ಯಕ್ಷರಾದ ಪರಣ್ಣ ಮುನವಳ್ಳಿ ಅವರು ಒತ್ತಾಯಿಸಿದರು. ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಹೆಚ್ಚಿಸಿದೆ. ಈ ಕೂಡಲೇ ಸರ್ಕಾರ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು. ಅಕ್ಕಿ ಗಿರಣಿದಾರರನ್ನು APMC ಕಾಯ್ದೆಯಲ್ಲಿ ಸೇರಿಸಬಾರದು ಎಂದು ಪರಣ್ಣ ಮುನವಳ್ಳಿ ಅವರು ಒತ್ತಾಯಿಸಿದರು.