ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ರಾಮನಗರದ ಸಮೀಪದ ಕ್ರೆಟಾ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಆರ್.ಬಿ.ಐ ಬ್ಯಾಂಕ್ ನ ನೌಕರ ಜಗದೀಶ್ ಅವರು ಮೃತಪಟ್ಟಿದ್ದಾರೆ.