ಇತ್ತೀಚೆಗೆ ಮಣಿಪುರ ರಾಜ್ಯದಲ್ಲಿ ನಡೆದ ಹಿಂಸಾಚಾರದ ತನಿಖೆಗಾಗಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ಸಿ.ಬಿ.ಐ ರಚಿಸಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 80 ಕ್ಕೂ ಹೆಚ್ಚು ಅಮಾಯಕರು ಹತ್ಯೆಯಾಗಿದ್ದರು.